ಸಾಸಿವೆಯಲ್ಲಿ ಸಾಗರ, ಭಾಗ-2

Author : ಸ್ವಾಮಿ ಶಾಂತಿವ್ರತಾನಂದ

Pages 220

₹ 162.00




Year of Publication: 2020
Published by: ವಿಕ್ರಂ ಪ್ರಕಾಶನ
Address: #24, 560003, 3, 7ನೇ ಅಡ್ಡರಸ್ತೆ, ಯಶವಂತಪುರ ಉಪನಗರ 2ನೇ ಹಂತ, ಗೋಕುಲ 1ನೇ ಹಂತ, ಎಚ್.ಎಂ.ಟಿ. ಲೇಔಟ್ ಮತ್ತಿಕೆರೆ, ಬೆಂಗಳೂರು-560054,
Phone: 0802346 0610

Synopsys

ಲೇಖಕ, ರಾಮಕೃಷ್ಣ ಆಶ್ರಮದ ಚಿಂತಕ ಸ್ವಾಮಿ ಶಾಂತಿವ್ರತಾನಂದ ಅವರ ಧಾರ್ಮಿಕ -ತತ್ವಜ್ಞಾನ ವಿವರಣೆಯ ಕೃತಿ-ಸಾಸಿವೆಯಲ್ಲಿ ಸಾಗರ, ಭಾಗ-2. ಇದೇ ಶೀರ್ಷಿಕೆಯ ಮೊದಲ ಭಾಗ, ಈಗಾಗಲೇ ಪ್ರಕಟಗೊಂಡಿದೆ. ಅದರ ಮುಂದುವರಿದ ಭಾಗವಾಗಿ ಈ ಕೃತಿ ಇದೆ. ವಿರಾಟ ರೂಪದಲ್ಲಿ ಅಗೋಚರ ಶಕ್ತಿ ಹೇಗಿದೆಯೋ ಹಾಗೆಯೇ ಸೂಕ್ಷ್ಮ ಗಾತ್ರದಲ್ಲೂ ವಿರಾಟ ಸ್ವರೂಪವು ಅಡಗಿದೆ. ಸಾಸಿವೆಯಲ್ಲಿ ಸಾಗರ ಅಡಗಿರುವ ಅರ್ಥ ಇದೇ ಆಗಿದೆ. ಇಂತಹ ವಿಸ್ಮಯಕಾರಿ ಸಂಗತಿಗಳು ದೇವರ ಅಸ್ತಿತ್ವವನ್ನು ತಿಳಿಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ, ವಿಚಾರಗಳು ಮಂಡಿತವಾಗಿದ್ದು, ಓದುಗರನ್ನು ಸೆಳೆಯುತ್ತದೆ.

About the Author

ಸ್ವಾಮಿ ಶಾಂತಿವ್ರತಾನಂದ

ಸ್ವಾಮಿ ಶಾಂತಿವ್ರತಾನಂದ ಅವರು ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಸೇವಾನಿರತರು. ಸಾಸಿವೆಯಲ್ಲಿ ಸಾಗರ ಎಂಬ ಕೃತಿ ರಚಿಸಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ ಅಧ್ಯಾತ್ಮಿಕ ಅಂಕಣ (ಅಂತರಂಗ) ಬರಹಗಾರರು.  ...

READ MORE

Related Books