ಸಾಹಿತ್ಯ ಪ್ರಸ್ಥಾನ (ವಿಮರ್ಶಾ ಬರಹಗಳು)

Author : ಶಿವಾನಂದ ಕಲಬುರಗಿ

Pages 112

₹ 80.00




Year of Publication: 2020
Published by: ಬೇರು-ನಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ
Address: # ಮೋಹನ ನಿಲಯ, 3ನೇ ಅಡ್ಡರಸ್ತೆ, ಶ್ರೀನಿವಾಸನಗರ, ಪಾವಗಡ ಟೌನ್, ತುಮಕೂರು ಜಿಲ್ಲೆ-561202

Synopsys

ಲೇಖಕ ಕುಮಾರ ಇಂದ್ರಬೆಟ್ಟ, ಅಶೋಕ ಟಿ.ಎ. ಶಿವಾನಂದ ಕಲಬುರಗಿ ಹಾಗೂ ಡಾ. ಕರಿಯಣ್ಣ ನಿಶಾದ್ ಅವರು ಸಂಪಾದಿಸಿರುವ ವಿಮರ್ಶಾ ಲೇನಗಳ ಕೃತಿ -ಸಾಹಿತ್ಯ ಪ್ರಸ್ಥಾನ. ಸಾಹಿತ್ಯ, ಸಂಸ್ಕೃತಿ ಸಮಾಜಗಳ ಹಿನ್ನೆಲೆಯಲ್ಲಿ ಬರೆದ ಲೇಖನಗಳಿವು. ಸಾಹಿತ್ಯದ ವಿವಿಧ ಪರಿಗಳು, ಸಾಗಿ ಬಂದ ದಾರಿಗಳ ಅಧ್ಯಯನಕ್ಕೆ ಇಲ್ಲಿಯ ಬರಹಗಳು ಪೂರಕವಾಗಿವೆ.   

About the Author

ಶಿವಾನಂದ ಕಲಬುರಗಿ
(01 May 1982)

ಶಿವಾನಂದ ಕಲಬುರಗಿ ಕನ್ನಡ ಉಪನ್ಯಾಸಕರು. ಯಾದಗಿರಿ ಜಿಲ್ಲೆಯ ಯಾದಗಿರಿಯಲ್ಲಿ ಪದವಿಯವರೆಗೂ ಶಿಕ್ಷಣ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಬಿ.ಇಡಿ ಪೂರ್ಣಗೊಳಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದಿದ್ದು, ಸದ್ಯ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.  `ಕಾವ್ಯಪ್ರಿಯ ಶಿವು' ಎಂಬುದು ಇವರ ಕಾವ್ಯನಾಮ.  ಕೃತಿಗಳು: ಹಲವು ನುಡಿಗಳ ನಡಿಗೆ (ವಿಮರ್ಶೆ ಕೃತಿ),  ಅಂತರಂಗ (ಕವನ ಸಂಕಲನ),  ನೆತ್ತರಾಸಿದ ನೆಲ (ಕವನ ಸಂಕಲನ), ಬೆಂದ ಬೇರು ನೊಂದ ಚಿಗುರು( ಕವನ ಸಂಕಲನ), ಹಸಿವು ತಣಿಸಿದವಳು( ಕಥಾ ಸಂಕಲನ), ಸಾಹಿತ್ಯ ಚೇತನ (ವಿಮರ್ಶೆ ಕೃತಿ), ಯುಜಿಸಿ ನಡೆಸುವ ಎನ್ ಇ.ಟಿ. ಪರೀಕ್ಷೆಗಳ ಪ್ರಶ್ನೋತ್ತರ ಕೋಶ-2021, ಕನ್ನಡ ಸಾಹಿತ್ಯ ಪ್ರಶ್ನೋತ್ತರ ಕೋಶ-2021,  ...

READ MORE

Related Books