ಸಮ ಸಮಾಜದ ಕನಸುಗಾರ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ

Author : ಸಿದ್ದನಗೌಡ ಪಾಟೀಲ

Pages 68

₹ 70.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಹಿರಿಯ ಮುತ್ಸದ್ದಿ ಬಿ.ವಿ. ಕಕ್ಕಿಲಾಯರ ಬದುಕು ಆರಂಭಗೊಂಡದ್ದು, ಸ್ವಾತಂತ್ರ್ಯ ಚಳವಳಿಯ ಮುಖಾಂತರ. ಕಾಸರಗೋಡಿನಲ್ಲಿ ಜನಿಸಿ ಇಡೀ ಕರ್ನಾಟಕವನ್ನು ಸಮಾನತೆಯ ನೆಲೆಯಲ್ಲಿ ಒಗ್ಗೂಡಿಸುತ್ತ ಸಾರ್ಥಕತೆ ಮೆರೆದವರು. ಸಂಸದರಾಗಿ, ಶಾಸಕರಾಗಿ, ಜನಮುಖಿಯಾಗಿ ಕಾರ್ಯ ನಿರ್ವಹಿಸಿದ ಮಾದರಿ ಅನುಕರಣೀಯ. ಮೌಲ್ಯಯುತವಾದ ಬದುಕಿಗಾಗಿ ಸದಾ ಶ್ರಮಿಸಿದ ನಿಜದ ಅರ್ಥದಲ್ಲಿ ಶ್ರಮಜೀವಿ ಬಿ.ವಿ. ಕಕ್ಕಿಲಾಯರ ಬದುಕು ಹೋರಾಟ, ಸಾಧನೆಗಳ ಬಗ್ಗೆ ಲೇಖಕ ಸಿದ್ದನಗೌಡ ಪಾಟೀಲರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಸಿದ್ದನಗೌಡ ಪಾಟೀಲ
(05 October 1959)

ಹೊಸತು ನಿಯತಕಾಲಿಕೆ ಸಂಪಾದಕ, ಲೇಖಕ, ಪ್ರಗತಿಪರ ಚಿಂತಕರಾದ ಸಿದ್ದನಗೌಡ ಪಾಟೀಲರು ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕರಾಗಿದ್ದರು. ನಾನು ಬಸ್ಯಾ ಅಂತ, ಸಾಕ್ಷಿಗಳು ಮಾರಾಟಕ್ಕಿವೆ ಇವರ ಕೃತಿಗಳು. ...

READ MORE

Related Books