ಸಮಾನತೆ ಕನಸನ್ನು ಮತ್ತೆ ಕಾಣುತ್ತ

Author : ಕೆ.ಎನ್. ಶಾಂತಕುಮಾರ

Pages 174

₹ 126.00




Year of Publication: 2016
Published by: ಪ್ರಜಾವಾಣಿ ಪ್ರಕಾಶನ
Address: ಮೈಸೂರು ಪ್ರಿಂಟರ್ಸ್ ಪ್ರೈ. ಲಿಮಿಟೆಡ್, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು

Synopsys

ಪ್ರಜಾವಾಣಿಯಲ್ಲಿ ಪ್ರಕಟವಾದ ವಿಶೇಷ ಸಂಚಿಕೆಯ ಬರಹಗಳ ಸಂಕಲನ  `ಸಮಾನತೆ ಕನಸನ್ನು ಮತ್ತೆ ಕಾಣುತ್ತ` ಪ್ರಜಾವಾಣಿ ಸಂಪಾದಕ ಕೆ.ಎನ್. ಶಾಂತಕುಮಾರ ಅವರು ಸಂಪಾದಿಸಿದ್ದಾರೆ. ಡಾ. ಅಂಬೇಡ್ಕರ್ ಜಯಂತಿ (2012 ಏ. 14)  ಹಿನ್ನೆಲೆಯಲ್ಲಿ ಪ್ರಜಾವಾಣಿ ಪತ್ರಿಕೆಯು ಪ್ರಕಟಿಸಿದ ವಿಶೇಷ ಸಂಚಿಕೆಯಡಿ ದಲಿತ ಪ್ರಜ್ಞೆಯ ವಿಶೇಷ ಬರಹಗಳು ಸಂಕಲನಗೊಂಡಿವೆ. ಚಿಂತಕರು, ಲೇಖಕರು, ಕಲಾವಿದರ ಲೇಖನಗಳಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ, ಸ್ವಾತಂತ್ಯ್ರ ಸಮಾನತೆ ಇತ್ಯಾದಿ ಪರಿಕಲ್ಪನೆಗಳ ವಿಸ್ತೃತ ಚಿಂತನೆಗಳು ಮಂಡಿತವಾಗಿವೆ. 

About the Author

ಕೆ.ಎನ್. ಶಾಂತಕುಮಾರ

ಕೆ.ಎನ್. ಶಾಂತಕುಮಾರ ಅವರು ಪ್ರತಿಷ್ಠಿತ ‘ಪ್ರಜಾವಾಣಿ’ ಕನ್ನಡ ದಿನಪತ್ರಿಕೆಯ ಸಂಪಾದಕರು. 2013ರಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಅಧ್ಯಕ್ಷರಾಗಿದ್ದರು. ಪ್ರಜಾವಾಣಿಯಲ್ಲಿ ಪ್ರಕಟವಾದ ವಿಶೇಷ ಸಂಚಿಕೆಯ ಬರಹಗಳ ಸಂಕಲನ  `ಸಮಾನತೆ ಕನಸನ್ನು ಮತ್ತೆ ಕಾಣುತ್ತ` ಎಂಬುದು ಅವರ ಕೃತಿ. ಡಾ. ಅಂಬೇಡ್ಕರ್ ಜಯಂತಿ (2012 ಏ. 14)  ಹಿನ್ನೆಲೆಯಲ್ಲಿ ಪ್ರಜಾವಾಣಿ ಪತ್ರಿಕೆಯು ಪ್ರಕಟಿಸಿದ ವಿಶೇಷ ಸಂಚಿಕೆಯಡಿ ದಲಿತ ಪ್ರಜ್ಞೆಯ ವಿಶೇಷ ಬರಹಗಳು ಸಂಕಲನಗೊಂಡಿವೆ.  ...

READ MORE

Related Books