ಸತ್ಯದ ಹಾದಿ

Author : ಚನ್ನಬಸವಯ್ಯ ಹಿರೇಮಠ

Pages 190

₹ 140.00




Year of Publication: 2008
Published by: ಬಂಡಾರ ಪ್ರಕಾಶನ
Address: ಮಸ್ಕಿ, ಲಿಂಗಸಗೂರು ತಾ, ರಾಯಚೂರು-584124
Phone: 9886407011

Synopsys

ಎಡೆದೊರೆ ನಾಡಿನ ಒಳನೋಟದ ಲೇಖನವಿದು. ರಾಯಚೂರು ಜಿಲ್ಲೆಯ ಶಾಸನಗಳನ್ನು ಲೇಖಕ ಚೆನ್ನಬಸವ ಹಿರೇಮಠ ಅವರು ಅಧ್ಯಯನಶೀಲವಾಗಿ ಈ ಕೃತಿಯ ಮೂಲಕ ನೀಡಿದ್ದಾರೆ. ಎಡೆದೊರೆನಾಡಿನ ರಾಜಧಾನಿ, ಸಕಳೇಶ ಮಾದರಸ ಹಾಗೂ ಎಡೆದೊರೆಯ ಆಧುನಿಕ ಚರಿತ್ರೆ ಇಲ್ಲಿ ಅಡಕವಾಗಿದೆ.

About the Author

ಚನ್ನಬಸವಯ್ಯ ಹಿರೇಮಠ
(08 June 1963)

ಲೇಖಕ ಡಾ. ಚನ್ನಬಸವಯ್ಯ ಹಿರೇಮಠ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದವರು. ತಂದೆ- ವೀರಭದ್ರಯ್ಯ ಹಿರೇಮಠ, ತಾಯಿ- ಗೌರಮ್ಮ. ಚನ್ನಬಸವಯ್ಯ ಎಂ.ಎ. ಹಾಗೂ ಪಿಎಚ್ ಡಿ  ಪದವೀಧರರು. ಸ್ನಾತಕೋತ್ತರ ಡಿಪ್ಲೋಮಾ ಇನ್ ಬಸವೇಶ್ವರ ಸ್ಟಡೀಜ್   (ಪ್ರಥಮಸ್ಥಾನ ಚಿನ್ನದ ಪದಕದೊಂದಿಗೆ)  ಸದ್ಯ, ರಾಯಚೂರಿನಲ್ಲಿ ವಾಸವಿದ್ದು, ಅಲ್ಲಿಯ  ಬಿ.ಆರ್.ಬಿ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಕೃತಿಗಳು : (ಸಂಶೋಧನೆ)   ಕುರುಗೋಡು ಸಿಂದರು ಒಂದು ಅಧ್ಯಯನ,  ನಮ್ಮ ಜಿಲ್ಲೆ ಐತಿಹಾಸಿಕ ಪರಿಚಯ, ಎಡೆದೊರೆನಾಡು , ರಾಯಚೂರು ಜಿಲ್ಲೆಯ ಶರಣರು, ಮಸ್ಕಿಯ ಶಾಸನಗಳು, ಸತ್ಯದಹಾದಿ ಸಂಪುಟ-1 ,  ಅಟ್ಟಳೆನಾಡಿನ ಸಿಂದರು , ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು,  ಅನಾವರಣ(ಸಂಶೋಧನ ಲೇಖನಗಳು),   ಕಲ್ಯಾಣ ಕರ್ನಾಟಕದ ಸಂಸ್ಕೃತಿ, (ಸಂಪಾದಿತ ಕೃತಿಗಳು)   ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು ,  ಮಾನ್ವಿ ...

READ MORE

Related Books