ಶಬ್ದಾತೀತ ವಿವೇಕ

Author : ಸ್ವಾಮಿ ಸುಖಬೋಧಾನಂದ

Pages 221

₹ 180.00




Year of Publication: 2006
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ಶಬ್ದಾತೀತ ವಿವೇಕ-ಕೃತಿಯನ್ನು ಸ್ವಾಮಿ ಸುಖಬೋಧಾನಂದರು ಬರೆದಿದ್ದು, ಈ ಜಗತ್ತು ನಾದಮಯವಾಗಿದೆ. ಆದರೂ, ಮೌನದಂತಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಶಬ್ದಕ್ಕೂ ನಿಲುಕದ ಶಬ್ದವೊಂದಿದೆ. ಅದುವೇ ಪರಬ್ರಹ್ಮ. ಇದನ್ನು ಅರ್ಥ ಮಾಡಿಕೊಳ್ಳುವುದು ವಿವೇಕ. ಈ ವಿವೇಕ ಜಾಗೃತಿಯಾದರೆ ಜೀವನವೂ ಸಂಭ್ರಮ, ಮರಣವೂ ಸಂಭ್ರಮ. ಜೀವನದ ಪ್ರತಿ ಗಳಿಗೆಯನ್ನು ಇಂಥಹ ವ್ಯಕ್ತಿ ಸುಖವನ್ನು ಅನುಭವಿಸಬಲ್ಲ. ಇಂತಹ ಅಂಶಗಳಿರುವ ಶ್ರೇಷ್ಠ ಅಂಶಗಳಿರುವ ಕೃತಿ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books