ಶೇಕ್ಸ್ ಪಿಯರ್ ಎರಡು ನಾಟಕಗಳ ಅಧ್ಯಯನ

Author : ಜಿ.ಕೆ. ಗೋವಿಂದರಾವ್

Pages 249

₹ 100.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560055
Phone: 080-22107757

Synopsys

ಅವರು ರಾಷ್ಟ್ರಕ ಪುರಸ್ಕೃತ ವಿ ಜಿ.ಎಸ್ ಶಿವರುದ್ರಪ್ಪ ಪುರಸ್ಕಾರದ ಸಮಯದಲ್ಲಿ ಸಂದರ್ಶನಕ್ಕಾಗಿ ಆಕಾಶವಾಣಿಗೆ ಭೇಟಿ ಕೊಟ್ಟಾಗ, ಅವರು ಸಾಹಿತ್ಯದ ಬಗ್ಗೆ, ಹಾಗು ಇನ್ನೂ ಹಲವು ಮಹತ್ವದ ವಿಷಯಗಳ ಬಗ್ಗೆ ಸಂದರ್ಶನ ನಡೆಸಿದರ ಬಗ್ಗೆ ಈ ಕೃತಿಯೂ ಮೂಡಿ ಬಂದಿದೆ. ಅವರ ಆಪ್ತರಿಂದ, ಸ್ನೇಹಿತರಿಂದ, ಶಿಷ್ಯರಿಂದ , ಅವರ ಹತ್ತಿರ ಪರಿಚಯಸ್ಥರಿಂದ, ಅವರೆಲ್ಲರ ಅನಿಸಿಕೆಗಳು ಈ ಕೃತಿಯಲ್ಲಿ ಮೂಡಿಬಂದಿದೆ. ಅಲ್ಲದೇ ಶಿವರುದ್ರಪ್ಪನವರನ್ನೇ ಸಂದರ್ಶನ ಮಾಡಿದಾಗ ಸಿಕ್ಕ ಕೆಲವು ಚಿಂತನೆಗಳನ್ನು ಕೂಡ ಈ ಕೃತಿಯೂ ಒಳಗೊಂಡಿದೆ.

About the Author

ಜಿ.ಕೆ. ಗೋವಿಂದರಾವ್
(27 April 1937 - 15 October 2021)

ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ರಂಗಭೂಮಿ, ಸಿನಿಮಾರಂಗದ ಒಡನಾಟ ಇವರಿಗಿದೆ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯ. ಪ್ರಕಟಿತ ಕೃತಿಗಳು- ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು). ...

READ MORE

Related Books