ಶಿಕ್ಷಣ

Author : ಜಿಡ್ಡು ಕೃಷ್ಣಮೂರ್ತಿ

Pages 138

₹ 90.00




Year of Publication: 2005
Published by: ಕೃಷ್ಣಮೂರ್ತಿ ಫೌಂಡೇಶನ್ ಇಂಡಿಯಾ
Address: ವಸಂತನಗರ, ಚೆನ್ನೈ.

Synopsys

ಭಾರತದ ತತ್ವಜ್ಞಾನಿ -ಚಿಂತಕ ಜಿಡ್ಡು ಕೃಷ್ಣಮೂರ್ತಿ ಅವರ ಶಿಕ್ಷಣ ಕುರಿತಂತೆ ಸಂಗ್ರಹಿಸಲಾದ ಚಿಂತನೆಗಳ ಕೃತಿ -ಶಿಕ್ಷಣ. ದೇಶದ ಪ್ರಬಲ ಶಕ್ತಿ ಎಂದರೆ ಮಿಲಿಟರಿಯಲ್ಲ. ಅದು ಶಿಕ್ಷಣ ಎಂಬುದು ಜಿಡ್ಡು ಕೃಷ್ಣಮೂರ್ತಿ ಅವರ ಚಿಂತನೆ. ದೇಶದ ಪ್ರತಿ ಪ್ರಜೆಯೂ ಶಿಕ್ಷಣದಲ್ಲಿ ಸಶಕ್ತನಾದರೆ ಮಾತ್ರ ದೇಶದಲ್ಲಿ ಶೋಷಣೆ ನಿಲ್ಲುತ್ತದೆ ಮಾತ್ರವಲ್ಲ; ದೇಶವೂ ಸಶಕ್ತವಾಗುತ್ತದೆ. ದೇಶದ ಶಕ್ತಿ ಎಂದರೆ ಶಿಕ್ಷಣ ಎಂಬುದು ಅವರ ಪ್ರಬಲವಾದ ಚಿಂತನೆ. ಇಂತಹ ವಿಚಾರಗಳನ್ನು ಒಳಗೊಂಡ ಕೃತಿ ಇದು.

About the Author

ಜಿಡ್ಡು ಕೃಷ್ಣಮೂರ್ತಿ
(11 May 1895)

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿದ ನಂತರ ಮುಂದೆ ಏಕಾಂಗಿಯಾಗಿ ನಡೆದರು. ತಮ್ಮ ...

READ MORE

Related Books