ಶ್ರೀ ಕೃಷ್ಣ

Author : ತಿ.ನಾ. ರಾಘವೇಂದ್ರ

Pages 190

₹ 200.00




Year of Publication: 2020
Published by: ಪೋತಿ.ಕಾಂ
Address: #634, 5ನೇ ಮುಖ್ಯರಸ್ತೆ, ಇಂದಿರಾ ನಗರ 2ನೇ ಹಂತ  , ಬೆಂಗಳೂರು -560038

Synopsys

ಶ್ರೀ ಕೃಷ್ಣ ವಿಷ್ಣುವಿನಾ ಎಂಟನೆ ಅವತಾರ. ಪರಮಾತ್ಮನಾದರೂ ಮಾನವನಾಗಿ ಜೀವಿಸಿದ. ಅಧರ್ಮವು ಹೆಚ್ಚಾಗಿ ಧರ್ಮವೇ ನಾಶವಾಗುತ್ತಿರುವಾಗ, ದುಷ್ಟರನ್ನು ಶಿಕ್ಷಿಸಿ ಭಕ್ತರನ್ನು ರಕ್ಷಿಸಿದ. ಹುಟ್ಟು ಸಾವುಗಳ ಮಧ್ಯೆ ಜೀವನವೆಂಬ ನದಿಯನ್ನು ಸುಲಭಮಾಡಲು ಮಾನವರ ಜೀವನವನ್ನು ಸುಖ ಸಂತೋಷಮಯ ಮಾಡಲು ಭಗವದ್ಗೀತೆ ಭೋಧಿಸಿದ. ಕೃಷ್ಣನ ದೃಷ್ಟಿಕೋನವು ಎಂದಿಗಿಂತಲೂ ಈ ವಿಜ್ಯಾನ ಯುಗದಲ್ಲಿ ಸಮಂಜಸವಾಗಿದೆ . ಶ್ರೀಕೃಷ್ಣನ ಧ್ಯಾನ, ಪೂಜೆ, ಮನನ ಮತ್ತು ಶ್ರೀಕೃಷ್ಣನ ಚರಿತ್ರೆಯಾದ ಭಾಗವತದ ಶ್ರವಣ, ಮೈ ಮನಸ್ಸನ್ನು ಶುದ್ಧಿಗೊಳಿಸಿ ಚೈತನ್ಯ ತುಂಬಿಸುತ್ತದೆ.

About the Author

ತಿ.ನಾ. ರಾಘವೇಂದ್ರ
(25 December 1941)

ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ  ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ...

READ MORE

Related Books