ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿ

Author : ಜಿ.ಎ. ಸತ್ಯನಾರಾಯಣ

Pages 190

₹ 90.00




Year of Publication: 2000
Published by: ಶ್ರೀ ಯಾಜ್ಞವಲ್ಕ್ಯ ಯುವಕ ಸಂಘ
Address: # 16, ಚಿಕ್ಕಣ್ಣ ಗಾರ್ಡನ್, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು -560018

Synopsys

ಇಷ್ಟ ಪ್ರಾಪ್ತಿ, ಅನಿಷ್ಟಪರಿಹಾರದ ಬಗ್ಗೆ ಅಲೌಕಿಕವಾಗಿ ಯಾವುದು ತಿಳಿಸುತ್ತದೋ ಅದು ವೇದ. ಮಹರ್ಷಿಗಳು ಪರಮಾತ್ಮನ ಮೂಲಕ ವೇದಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಮಹರ್ಷಿ ಯಾಜ್ಞವಲ್ಕ್ಯರು ಶುಕ್ಲ ಯಜುರ್ವೇದವನ್ನು ಈ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದರು. ಇಲ್ಲಿಯ 6 ಅಧ್ಯಾಯಗಳೇ ಬೃಹದಾರಣ್ಯಕೋಪನಿಷತ್. ಈ ಮಹರ್ಷಿಯ ಜೀವನ ಸಾಧನೆ, ತತ್ವಹಾಗೂ ಶುಕ್ಲ ಯಜುರ್ವೇದೀಯ ವೈದಿಕ ವಾಙ್ಮಯ ಇತ್ಯಾದಿ ಈ ಕೃತಿಯಲ್ಲಿ ಲೇಖಕ ಜಿ.ಎ. ಸತ್ಯನಾರಾಯಣ ಅವರು ವಿವರಿಸಿದ್ದಾರೆ.

Related Books