ಶ್ರೀಕೃಷ್ಣ ಪರೀಕ್ಷಣಂ

Author : ಡಿ.ವಿ. ಗುಂಡಪ್ಪ (ಡಿ.ವಿ.ಜಿ.)

Pages 208

₹ 144.00




Year of Publication: 2018
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 0836-2367676

Synopsys

ಶ್ರೀಕೃಷ್ಣಕಥೆಗಳಲ್ಲಿ ಬರುವ ಸೂಕ್ಷ್ಮ ಪರಿಶೀಲನೆಯ ಜಿವನತತ್ತ್ವವಿಚಾರಗಳು ಇಲ್ಲಿ ವಿಶ್ಲೇಷಣೆಗೆ ಒಳಪಟ್ಟಿವೆ. ಡಿವಿಜಿ ಅವರ ಕೃತಿ ಇದು. ಶ್ರೀಕೃಷ್ಣನು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ದರ್ಶನ ನೀಡಿದ್ದು, ಅವರವರ ಭಾವ ಭಕುತಿಗೆ ಶ್ರೀ ಕೃಷ್ಣನನ್ನು ದರ್ಶನ ಪಡೆದಿದ್ದಾರೆ. ಯಾರು ಎಷ್ಟೇ ದರ್ಶನ ಪಡೆದರೂ ಅವರವರ ಭಾವಕ್ಕೆ ತಕ್ಕಂತೆ ವರ್ಣಿಸಿದ್ದು, ಶ್ರೀ ಕೃಷ್ಣನ ವಿರಾಟ ಸ್ವರೂಪಕ್ಕೆ ಸಾಕ್ಷಿಯಂತಿದೆ. ಯಾರೂ ಹೇಗೇ ವರ್ಣಿಸಿದರೂ ಅದು ಶ್ರೀಕೃಷ್ಣನ ಭಾಗ್ಯವೇ ಆಗಿದೆ. ಎಲ್ಲವೂ ಆತನ ಲೀಲೆಯ ಭಾಗವಾಗಿದೆ. ಇಂತಹ ಭಾವದ ವಿರಾಟ ಸ್ವರೂಪವನ್ನು ಇಲ್ಲಿ ಅನಾವರಣಗೊಳಿಸಿದ್ದು, ಲೇಖಕ ಡಿ.ವಿ.ಜಿ ಅವರ ಸೂಕ್ಷ್ಮ ಹಾಗೂ ಒಳನೋಟದ ದಿವ್ಯ ದರ್ಶನವಾಗುತ್ತದೆ.

About the Author

ಡಿ.ವಿ. ಗುಂಡಪ್ಪ (ಡಿ.ವಿ.ಜಿ.)
(17 March 1887 - 07 October 1975)

ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...

READ MORE

Related Books