ಶುಂಠಿ ಕಷಾಯ

Author : ಬೇಲೂರು ರಾಮಮೂರ್ತಿ

Pages 136

₹ 100.00




Year of Publication: 2017
Published by: ನ್ಯೂ ವೇವ್ ಬುಕ್ಸ್
Address: #90/3, 1ನೇ ಮಹಡಿ, ಇ.ಎ.ಟಿ ಸ್ಟ್ರೀಟ್, ಬಸವನಗುಡಿ, ಬೆಂಗಳೂರು-560004
Phone: 9448788222

Synopsys

‘ಶುಂಠಿ ಕಷಾಯ’ ಕೃತಿಯು ಬೇಲೂರು ರಾಮಮೂರ್ತಿ ಅವರ ಜೀವನ ದರ್ಶನ ಕುರಿತಂತೆ ಲೇಖನಗಳ ಸಂಕಲನವಾಗಿದೆ. ಈ ಕೃತಿಯು ಕಡ್ಲೆಕಾಯಿ ಕಥೆ, ಟಾಯ್ಲೆಟ್ ತಾರೆಯರು, ತಪ್ಪಿಸಿಕೊಂಡ ಮಗ, ಬೇಡುವವನ ಗುಣ, ದುಡಿತದ ಮಿಡಿತ, ಅವಳು ತಾಯಿ, ಮುಖಪುಣ್ಯ, ಹುಟ್ಟು ಹಬ್ಬದ ಉಡುಗೊರೆ, ಸುಖ ಅರಸುವ ಧೀರರು, ಮಾತಿನ ಮಹತ್ತು, ಮಗುವಿಗೆಂಥಾ ಹೆಸರು, ಒಳನೋಟದ ಗುರುತು, ಅರ್ಧ ಹೊಟ್ಟೆಯ ಊಟ, ಮಾನವೀಯತೆ, ಬಿತ್ತಿದಂತೆ ಬೆಳೆ, ಕೈ ತುತ್ತು, ಸಾಸಿವೆ ಡಬ್ಬಿ, ಮತ್ತು ಬಾಳೆಕಾಯಿ ಲೆಕ್ಕ, ಆಸ್ತಿಯ ಲೆಕ್ಕ, ಇಟ್ಟ ಹೆಜ್ಜೆಯ ಛಾಪು ಹೀಗೆ 19 ಅಧ್ಯಾಯಗಳನ್ನು ಒಳಗೊಂಡಿದೆ. 

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books