ಶ್ಯಾಮ ಮಾಧವ​

Author : ಡಾ. ಅಶೋಕ್ ಕುಮಾರ್

Pages 192

₹ 200.00




Year of Publication: 2022
Published by: ಸಾಹಿತ್ಯ ಅಕಾಡೆಮಿ
Address: ​ಸಾಹಿತ್ಯ ಅಕಾಡೆಮಿ ರವೀಂದ್ರ ಭವನ ಫಿರೋಜ್ ಶಾ ರಸ್ತೆ ನವದೆಹಲಿ
Phone: 08022245152

Synopsys

ಈ ಮಲಯಾಳಂ ಖಂಡಕಾವ್ಯದಲ್ಲಿ ಸ್ವರ್ಗಾರೋಹಣಕ್ಕೆ ಸಿದ್ಧನಾಗಿರುವ ​ಕೃಷ್ಣನ ಆತ್ಮವಿಮರ್ಶೆಯ ಚಿತ್ರಣವಿದೆ. ನೆನಪುಗಳು ವಿಭ್ರಮೆಗಳು ಕೃಷ್ಣನನ್ನು ಒಬ್ಬ ದುರಂತ ಕಥಾನಾಯಕನಾಗಿಸುತ್ತವೆ. ನೋವುಗಳನ್ನು ತನ್ನೊಳಗೆ ಇರಿಸಿಕೊಂಡ ಕೃಷ್ಣ ಇಲ್ಲಿ ಶ್ಯಾಮ ಮಾಧವನಾಗಿ ಬದಲಾಗುತ್ತಾನೆ.

About the Author

ಡಾ. ಅಶೋಕ್ ಕುಮಾರ್

ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್‌ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್‌ ಕುಮಾರ್‌ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್‌ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ. ...

READ MORE

Related Books