ಸಿದ್ಧಾಂತ ಮತ್ತು ಪ್ರಯೋಗ

Author : ಬಸವರಾಜ ನಾಯ್ಕರ

Pages 295

₹ 160.00




Year of Publication: 2006
Published by: ಗೀತಾಂಜಲಿ ಪ್ರಕಾಶನ,
Address: #134, 8ನೇ ಅಡ್ಡರಸ್ತೆ, ಗೋವಿಂದರಾಜ ನಗರ, ಬೆಂಗಳೂರು-560040
Phone: 9740066842

Synopsys

ಕನ್ನಡ ಹಾಗೂ ಪಾಶ್ಚಾತ್ಯ ಕವಿ-ಚಿಂತಕರ ವ್ಯಕ್ತಿತ್ವ ಹಾಗೂ ಸಾಹಿತ್ಯದ ವಿಮರ್ಶೆ ಲೇಖನಗಳ ಸಂಗ್ರಹವಿದು. ಡಾ. ಬಸವರಾಜ ನಾಯ್ಕರ ಅವರು ಬರೆದಿದ್ದು, ಈ ಕೃತಿಯಲ್ಲಿ, ಕವಿ ಚಾಮರಸ, ಸರ್ವಜ್ಞ, ಕುವೆಂಪು, ಲಂಕೇಶ, ಅನಂತಮೂರ್ತಿ, ಶಂಕರ ಮೊಕಾಶಿ ಪುಣೇಕರ್, ಯಶವಂತ ಚಿತ್ತಾಲ, ಹಿಂದಿ ಸಾಹಿತ್ಯ ಸಾಮ್ರಾಟ ಪ್ರೇಮಚಂದ ಹಾಗೂ ಪಾಶ್ಚಾತ್ಯ ಸಾಹಿತ್ಯದ ದಿಗ್ಗಜರಾದ ಪೋಯ್, ನಾರ್ಥ್ರೋಪ್ ಫ್ಯ್ರೆ, ವಾಲ್ಟ್ ವೈಟ್ ಮ್ಯಾನ್, ಹೆನ್ರಿ ಜೇಮ್ಸ್, ಕಾನ್ರಾಡ್, ಗ್ರಾಹಂ ಗ್ರೀನೆ -ಇವರ ಲೇಖನಗಳ ವಿಮರ್ಶೆ ಒಳಗೊಂಡಿದೆ. 

 

 

 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books