ಸಿದ್ಧಾರ್ಥ ಗೌತಮ ಬುದ್ಧನಾದ ಪರಿ...!

Author : ಸಿ.ಎಚ್. ರಾಜಶೇಖರ್

Pages 213

₹ 135.00




Year of Publication: 2011
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: #658, 3ನೇ ಅಡ್ಡ ರಸ್ತೆ, ಟೀಚರ್‍ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು
Phone: 7829068573

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಸಿದ್ಧಾರ್ಥ ಗೌತಮ ಬುದ್ಧನಾದ ಪರಿ ಮತ್ತು ಇತರೆ ಬೆಳಕಿನ ಕಥೆಗಳು. ಬುದ್ಧನ ಚಿಂತನೆಯಲ್ಲಿ ರೂಪುಗೊಂಡ ಅಮರ ಜಾತಕ ಕಥೆಗಳು ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ.ಇಲ್ಲಿವೆ. 25 ಬಿಡಿ ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟಿಸಲಾಗಿದೆ. ಈ ಕೃತಿಯಲ್ಲಿನ 27 ಶೀರ್ಷಿಕೆಗಳು ಹೀಗಿವೆ ; ಮಹಾಮಾತೆಯ ಕೊನೆಯ ಕ್ಷಣಗಳು, ಸಿದ್ಧಾರ್ಥ ಗೌತಮನ ಬಾಲ್ಯ, ಸಿದ್ಧಾರ್ಥ ಗೌತಮನ ಮನವೇಕೆ ಕಲಕಿತು, ಸ್ವಯಂವರದಲ್ಲಿ ಸಿದ್ದಾರ್ಥ ವರಿಸಿದ ಯಶೋಧರೆಯ, ಸುರಸುಂದರಿಯರ ನಡುವೆ ಸಿದ್ದಾರ್ಥ ಗೌತಮ, ರೋಹಿಣಿ ನದಿಗಾಗಿ ಯುದ್ಧ ಶಾಂತಿಯತ್ತ ಸಿದ್ಧಾರ್ಥ, ಸಿದ್ಧಾರ್ಥ ಗೌತಮನ ಕೊನೆಯ ಮುತ್ತು, ತೊರೆದನಾ ಸಿದ್ದಾರ್ಥ ಕಪಿಲವಸ್ತುವ ಪರಿವ್ರಾಜಕನಾಗಿ, ಚೆನ್ನ ದುಃಖಿಸದಿರು ಅಗಲಿಕೆಯೇ ಸತ್ಯವೆಂದ ಸಿದ್ಧಾರ್ಥ, ಮತ್ತೆ ರೋದಿಸಿತು ಅರಮನೆಯು ಚೆನ್ನನ ಕಂಡು, ನಿನ್ನರ್ಧ ರಾಜ್ಯಕ್ಕೂ ಮಿಗಿಲು ಅರಿವೆಂದ ಸಿದ್ದಾರ್ಥ, ಸಮಸ್ಯೆಗೊಂದು ಹೊಸ ನೋಟ, ಜ್ಞಾನೋದಯವೆಂಬ ಅಮೃತತ್ವದ ಅನ್ವೇಷಣೆಯತ್ತ, ಸಿದ್ಧಾರ್ಥ ಗೌತಮ ಬುದ್ಧನಾದ ಪರಿ, ಜ್ಞಾನೋದಯದ ಬಳಿಕ ಏಳು ಸಪ್ತಾಹಗಳ ಚಿಂತನ, ತುಮುಲದಲ್ಲಿ ಜ್ಞಾನೋದಯಗೊಂಡ ಬುದ್ಧ, ಬುದ್ಧನ ಪ್ರಥಮ ಉಪದೇಶ, ಅತಿಯಾದೊಡೆಲ್ಲವೂ ಮಿತಿಮೀರುವುದು, ಅರಿವೂ ಅಗ್ನಿಪೂಜೆಗೂ ಮಿಗಿಲೆಂದ ಬುದ್ಧ, ಬುದ್ಧಂಗೆ ಶರಣಾದರಾ ಧರ್ಮಸೇನಾನಿಗಳು, ನಿನ್ನಿಂದ ನನ್ನ ಮಹಾದಾಸೆ ಈಡೇರಿತೆಂದ ಬಿಂಬಸಾರ, ಬುದ್ಧನೆಂದ ಅನಾಥಪಿಂಡಿಕ ಅಂಟದಿರು ಯಾವುದಕ್ಕೂ, ಪಸೇಜಿತ ಮನದ ಕರೆಗೆ ಓಗೊಡೆಂದ ಬುದ್ಧ, ನಿನ್ನ ಸೇವೆ ಸರ್ವರಿಗೂ ಹಿತತರಲೆಂದ ಬುದ್ಧ, ಬುದ್ಧ ನಾನಿನ್ನು ಹಗಲುಗನಸು ಕಾಣಲಾರೆ, ಬಾ ಸೋಪಕ ನನ್ನ ತೊಡೆ ನಿನಗಾಗೆಂದ ಬುದ್ಧ, ಹೋಗಿ ಬಾ ರಟ್ಟಪಾಲ ನೀ ಮುಕ್ತನೆಂದ ಬುದ್ಧ. ಇವೆಲ್ಲವುಗಳು ಇಲ್ಲಿನ ಜೀವಾಳಗಳಾಗಿವೆ.  

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books