ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ಎ.ಕೆ. ಸುಬ್ಬಯ್ಯ ಅವರದು ಪ್ರಭುತ್ವ ವಿರೋಧಿ ನಿಲುವು. ರಾಜಕೀಯದ ಆರಂಭದ ದಿನಗಳಲ್ಲಿ ಬಲಪಂಥೀಯ ವಿಚಾರ ಧಾರೆಯ ಜೊತೆಗೆ ಗುರುತಿಸಿಕೊಂಡಿದ್ದ ಸುಬ್ಬಯ್ಯನವರು ನಂತರ ಅಲ್ಲಿಂದ ಹೊರಬಂದು ’ಸೆಕ್ಯುಲರ್’ ವಿಚಾರ ವಾಹಿನಿಗೆ ಸೇರಿದವರು. ಈ ಗ್ರಂಥದಲ್ಲಿ ಸುಬ್ಬಯ್ಯನವರು ಸೌಹಾರ್ದ ಕುರಿತು ಬರೆದ ಲೇಖನಗಳನ್ನು ಒಳಗೊಂಡಿದೆ. ಆರ್.ಎಸ್.ಎಸ್. ಅಂತರಂಗ ಬರೆದಿರುವ ಸುಬ್ಬಯ್ಯನವರು ಈ ಗ್ರಂಥದಲ್ಲಿನ ಬರೆಹ ಸೌಹಾರ್ದವನ್ನು ಕೇಂದ್ರವಾಗಿಟ್ಟುಕೊಂಡವುಗಳು.
©2024 Book Brahma Private Limited.