ಶ್ರೀ ಕುಂದ ಕುಂದಾಚಾರ್ಯರು

Author : ಪ್ರೀತಿ ಶ್ರೀಮಂದರ್ ಕುಮಾರ್

Pages 28

₹ 10.00




Year of Publication: 2005
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಜೈನ ಪರಂಪರೆಯಲ್ಲಿ ಪ್ರಭಾವ ಬೀರಿದ, ಜೈನ ಕವಿಗಳ ದಂತಕತೆ ಎಂಬ ರೀತಿಯಲ್ಲಿ ಕುಂದ ಕುಂದಾಚಾರ್ಯರು ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿರು ಎಲ್ಲಾ ಜೈನ ಕವಿಗಳು ಇವರ ನೆನಪು ಮಾಡಿಕೊಂಡೆ ತಮ್ಮ ಕಾವ್ಯವನ್ನು ಆರಂಭಿಸುತ್ತಾರೆನ್ನುವ ಮಟ್ಟಿಗೆ ಇವರ ಪ್ರಭಾವ ಕನ್ನಡ ಜೈನ ಕವಿಗಳ ಮೇಲೆ ಬೀರಿದೆ. ಇವರ ‘ಸಮಯಸಾರ’ ಗ್ರಂಥ ಅಖಿಲ ಭಾರತೀಯ ಆಧ್ಯಾತ್ಮ ಇತಿಹಾಸದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದೆ. ಡಾ.ಪ್ರೀತಿ ಶ್ರೀಮಂಧರ್ ಕುಮಾರ್ ರವರು ಈ ಕೃತಿಯಲ್ಲಿ ಕುಂದ ಕುಂದಾಚಾರ್ಯರ ಬಗ್ಗೆ ಈ ಕೃತಿಯಲ್ಲಿ ವಿವರಿಸಿದ್ದಾರೆ.

Related Books