ಸೃಷ್ಟಿಕರ್ತನೋ ವಿಕಾಸವಾದವೋ

Author : ಜಿ.ವಿ. ಶ್ರೀರಾಮರೆಡ್ಡಿ

Pages 56

₹ 30.00




Published by: ಕ್ರಿಯಾ ಪ್ರಕಾಶನ
Address: ಸಂ. 40, ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027

Synopsys

ಪುಸ್ತಕದ ಶೀರ್ಷಿಕೆಯೇ ಸೂಚ್ಯವಾಗಿ ಸೂಚಿಸುವಂತೆ ಸೃಷ್ಟಿಕರ್ತ ಎಂಬ ನಂಬಿಕೆ ಹಾಗೂ ವಿಕಾಸವಾದ ಎಂಬ ತಾರ್ಕಿಕ ತಿಳುವಳಿಕೆಗಳನ್ನು ಚರ್ಚೆಗೆ ಒಳಪಡಿಸುತ್ತದೆ. ನಂಬಿಕೆ ಹಾಗೂ ವೈಚಾರಿಕತೆಯ ನಡುವಿನ ತಾಕಲಾಟಗಳನ್ನು ಶ್ರೀರಾಮರೆಡ್ಡಿ ಅವರು ಸರಳವಾಗಿ ಕಟ್ಟಿಕೊಟ್ಟಿದ್ದಾರೆ.

ಹಿರಿಯ ಚಿಂತಕ ವಿ ಜೆ ಕೆ ನಾಯರ್ ಅವರು ’ಜನಪ್ರಿಯವೆನಿಸುವ, ಜನರಿಗೆ ಅರ್ಥವಾಗುವ ಅವರ ಸರಳ ಭಾಷೆ, ಶೈಲಿ ಪುಳಕ ಕೊಡುತ್ತದೆ. ಕಾರ್ಮಿಕ ವರ್ಗದ ನೇತೃತ್ವದಲ್ಲಿ ಮುಕ್ತಿಗಾಗಿ ಬಡವರ ಹೋರಾಟ ಮಾತ್ರವೇ ಭೂಮಿಯ ಮೇಲೆ ಸ್ವರ್ಗವನ್ನು ತರಬಲ್ಲದು. ನಿಸರ್ಗದಿಂದ ಬೇರೆಯಾದ ಸ್ವರ್ಗವೆಂಬುದಿಲ್ಲ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

 

About the Author

ಜಿ.ವಿ. ಶ್ರೀರಾಮರೆಡ್ಡಿ

ಲೇಖಕ ಜಿ.ವಿ. ಶ್ರೀರಾಮ ರೆಡ್ಡಿ ಅವರು  ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ (1999 ಹಾಗೂ 2004) ಮಾಜಿ ಶಾಸಕರು. ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆಗಿದ್ದರು. ಚಾರ್ಲ್ಸ್ ಡಾರ್ವಿನ್ ಅವರು ಜೀವ ಸಂಕುಲಗಳ ಉಗಮ ಕೃತಿ (1859)ಬರೆದು, ಸೃಷ್ಟಿಯ ವಾದವನ್ನು ಬುಡಮೇಲು ಮಾಡಿತು. ಅದೇ ಧಾಟಿಯಲ್ಲಿ ‘ಸೃಷ್ಟಿವಾದಕ್ಕೆ ಸವಾಲು ಎಂಬಂತೆ  ‘ಸೃಷ್ಟಿಕರ್ತನೋ ವಿಕಾಸವಾದವೋ’ ಎಂಬ ಶೀರ್ಷಿಕೆಯ ವೈಚಾರಿಕ ಕೃತಿ ಬರೆದಿದ್ದಾರೆ.  ...

READ MORE

Related Books