ಸುನಾಮಿಯ ಸುಳಿಯಲ್ಲಿ

Author : ಅರ್.ಕೆ. ಶಾನಭೋಗ

Pages 78

₹ 60.00




Year of Publication: 2014
Published by: ಜಡಭರತ ಪ್ರಕಾಶನ
Address: ಲಕ್ಷ್ಮಿಭವನ, ಸುಭಾಶ್ ರಸ್ತೆ, ಧಾರವಾಡ-580 001
Phone: 08362441822

Synopsys

ಸುನಾಮಿ ಸಂಭವಿಸಿದ ವೇಳೆ ಒಬ್ಬ ಬಾಲಕ 7 ದಿನಗಳವರೆಗೆ ಧೈರ್ಯದಿಂದ ಗಿಡ ಮೇಲೆಯೇ ಕುಳಿತ ಸಾಹಸಮಯ ಜೀವನ ಕಥೆ -ಸುನಾಮಿಯ ಸುಳಿಯಲ್ಲಿ, ಕಾದಂಬರಿ ರೂಪು ಪಡೆದಿದೆ. ಆರ್.ಕೆ. ಶಾನಭೋಗ ಅವರು ಬರೆದಿದ್ದಾರೆ. ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸಂಕಷ್ಟ ಹಾಗೂ ಪ್ರತಿಕೂಲ ಪರಿಸ್ಥಿತಿಯಲ್ಲೂ ಮನುಷ್ಯ ಧೈರ್ಯದಿಂದಿದ್ದು ಸ್ಥಿತಿಗಳನ್ನು ಹೇಗೆ ಎದುರಿಸಬೇಕು ಎಂಬುದು ಇಲ್ಲಿಯ ಸಂದೇಶ.

About the Author

ಅರ್.ಕೆ. ಶಾನಭೋಗ
(04 July 1957)

ರಾಜಗೋಪಾಲ ಕೃಷ್ಣರಾವ್ ಶಾನಭೋಗ (ಆರ್.ಕೆ. ಶಾನಭೋಗ) ಅವರು ಧಾರವಾಡದವರು. (ಜನನ: 04-07-1957)  ಬಿ.ಕಾಂ ಪದವೀಧರರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರು. ‘ಅಪೂರ್ವ -ಇವರ ಮೊದಲ ಮಕ್ಕಳ ನಾಟಕವಾಗಿದ್ದು ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಕ್ಕಳ ರತ್ನ ಪ್ರಶಸ್ತಿ ಪಡೆದಿದೆ.  ‘ಪಾರಿತೋಷ’ ಎಂಬುದು ಇವರ ನಾಟಕ .ರಾಜ್ಠದಲ್ಲಿ ಹಲವು ಪ್ರದರ್ಶನಗಳನ್ನು ಕಂಡಿದೆ.  ಅಂಟಾರ್ಕಟಿಕಾ-ಇದು ಮೊದಲ ಮಕ್ಕಳ ಕಾದಂಬರಿ . 2012ರಲ್ಲಿ ಉಪ್ಪಿನಕಾಯಿಯ ಅತ್ತೆ ಎಂಬ ಮಕ್ಕಳ ನಾಟಕವಾಗಿದ್ದು, ಮಕ್ಕಳ ಕವನಗಳನ್ನು ಸಹ ರಚಿಸಿದ್ದಾರೆ. 2001ನೇ ವರ್ಷದ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಸಂಚಿಕೆಯ ಗೌರವ ಸಂಪಾದಕರಾಗಿದ್ದರು. ಮಹಾರಾಷ್ಟ್ರ ರಾಜ್ಯದ ...

READ MORE

Related Books