ಸುಸ್ಥಿರ ಪರಿಸರದೆಡೆಗೆ ಸಮಾಜಕಾರ್ಯ

Author : ತಿಪ್ಪೇಸ್ವಾಮಿ ಕೆ. ಟಿ.

Pages 116

₹ 100.00




Year of Publication: 2019
Published by: ತಿಪ್ಪೆಸ್ವಾಮಿ ಕೆ. ಟಿ.
Address: ಕಳ್ಳಂ ಬೆಳ್ಳ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ-572125

Synopsys

ನೀವು ದೊಡ್ಡವರೆಲ್ಲಾ ಸೇರಿ ನಮಗಾಗಿ ಏನು ಉಳಿಸುವುದಿಲ್ಲ. ಹಾಗಾಗಿ ನಾನು ಶಾಲೆ ಬಿಟ್ಟು ಪರಿಸರ ಉಳಿಸಲು ಹೋರಾಡಬೇಕಾಗಿದೆ' ಎಂದು ಬಾಲಕಿ ಗ್ರೇಟಾ ಥನ್ಸ್‌ ಬರ್ಗ್ ದೊಡ್ಡವರ ಮೇಲೆ ಆರೋಪ ಮಾಡಿದ್ದಾಳೆ. ಪರಿಸರಕ್ಕೆ ಸಂಬಂಧಿಸಿದಂತೆ ಹಲವಾರು ಚಿಂತಕರು, ತಜ್ಞರು ಬರೆದಿರುವ ಲೇಖನಗಳನ್ನು ತಿಪ್ಪೇಸ್ವಾಮಿ ಕೆ. ಟಿ. ಸಂಗ್ರಹಿಸಿದ್ದಾರೆ.

`ಮಾನವ ನಿರ್ಮಿತ ಮಹಾಸಮಸ್ಯೆಗಳು - ನಾಗೇಶ ಹೆಗಡೆ, ಭೂಮಿಗೆ ಜ್ವರ: ಏನಿದೆ ಪರಿಹಾರ? - ಡಾ. ಟಿ.ಆರ್. ಅನಂತರಾಮು, ಜಾತ್ಯತೀತ ಕಾಡು ಮತ್ತು ಜಾತಿವಾದಿ ಮನುಷ್ಯ! – ನರೇಂದ್ರ ರೈ ದೇರ್ಲ, ಮತ್ತೊಳಗಿನ ಮಹಾನುಜೀವಿಗಳು - ಸಾಯಿಲ್ ವಾಸು, ಆತ್ಮ ಹಸಿರಾಗಬೇಕು - ಪ್ರೊಅಜಿತ್ ಕುಮಾರ್, ಪರಿಸರ ಮನೋವಿಜ್ಞಾನ, ಒಂದು ಪರಿಚಯ - ಡಾ. ಎಂ. ಬಸವಣ್ಣ, ಮುರಿದು ಬೀಳುತ್ತಿವೆ-ಕೃಷಿ ಆಧಾರ ಸ್ತಂಭಗಳು - ಸಿ. ಯತಿರಾಜು, ಧರೆ ಹತ್ತಿ ಉರಿದಡೆ - ಡಾ ಸಂಜೀವ ಕುಲಕರ್ಣಿ, ಅಂಟುವಾಳಕ್ಕೆ ಅಂಟಿಕೊಳ್ಳುವುದೇಕೆ? - ನಾಗೇಶ ಹೆಗಡೆ, ಪರಿಸರ ಸಮಾಜಕಾರ್ಯ ಮತ್ತು ಬಹುಕ್ಷೇತ್ರ ತಜ್ಞತೆ - ಜನಾರ್ದನ ಕೆಸರಗದ್ದೆ, ಪರಿಸರ ಸಂರಕ್ಷಣೆ ಮತ್ತು ವೃತ್ತಿಪರ ಸಮಾಜಕಾರ್ಯ - ಭೂಷಣ್ ಕುಮಾರ್ ಸಿ, ಎ., ಪ್ರೊ, ಪರಶುರಾಮ ಕೆ. ಜಿ., ಹಸಿರು ಹಾದಿಯಲಿ ಪುಟ್ಟ ಪುಟ್ಟ ಹೆಜ್ಜೆ - ತಿಪ್ಪೇಸ್ವಾಮಿ ಕೆ.ಟಿ.’ ಹೀಗೆ ವಿವಿಧ ಚಿಂತನೆಗಳ ಬರಹಗಳಿವೆ.

About the Author

ತಿಪ್ಪೇಸ್ವಾಮಿ ಕೆ. ಟಿ.
(04 April 1986)

ತಿಪ್ಪೇಸ್ವಾಮಿ ಕೆ. ಟಿ. ಅವರು 4 ಏಪ್ರಿಲ್ 1986ರಲ್ಲಿ ಶಿವಮ್ಮ ಮತ್ತು ತಿಪ್ಪಣ್ಣ ದಂಪತಿ ಮಗನಾಗಿ ಸಿರಾ ತಾಲ್ಲೂಕು ಕಳ್ಳಂಬೆಳ್ಳ ಗ್ರಾಮದಲ್ಲಿ ಜನಿಸಿದರು. ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರು. ಬೆಂಗಳೂರಿನ ಭಾರತೀಯ ಮನೋವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಉಪನ್ಯಾಸಕರಾಗಿ ಮತ್ತು ಸಮಾಲೋಚಕರಾಗಿ ಪ್ರಾರಂಭಿಸಿದರು. ಯುವಜನರ ಸಬಲೀಕರಣ ಕ್ಷೇತ್ರದಲ್ಲಿ ಅತೀವ ಆಸಕ್ತಿ ಇದ್ಯುದು, ಯುವಜನ ಪರ ಹಲವು ಲೇಖನಗಳನ್ನು ಮತ್ತು ಯುವಜನರ ಅಭಿವೃದ್ಧಿಗೆ ಪೂರಕವಾದ ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಯುವಜನ ಕಾರ್ಯ ಮತ್ತು ಸಮುದಾಯಾಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ನಿರಂತರ ಸೇವೆ ಗುರುತಿಸಿ ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ, ...

READ MORE

Related Books