ತಕರಾರು

Author : ಮೊಗಳ್ಳಿ ಗಣೇಶ್

Pages 230

₹ 120.00




Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 9840354507

Synopsys

‘ತಕರಾರು’ ಕೃತಿಯು ಮೊಗಳ್ಳಿ ಗಣೇಶ್ ಅವರ ವಿಮರ್ಶಾ ಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಗತ ಸಾಮ್ರಾಜ್ಯದ ಈ ದೇವ ಮಸಣದಲ್ಲಿ ತಾರೆಗಳು ಮರೆಯಾಗಿ ಆಕಾಶವೇ ಮುಖ ಮುಚ್ಚಿ ದಿಗಂತದಲ್ಲಿ ರಕ್ತದೋಕುಳಿಯ ಕದನ ಮುಗಿದು ನೆನ್ನೆಯು ಹೆಪ್ಪುಗಟ್ಟಿ ಇತಿಹಾಸವಿಲ್ಲಿ ಉಸಿರುಗಟ್ಟಿ ಗತವೆ ಸಮಾಧಿಯಾಗಿ… ಹೀಗೆ ಇಲ್ಲಿ ಎಲ್ಲವನ್ನೂ ಲೇಖಕ ವಿವರಿಸುತ್ತಾ ಹೋಗಿದ್ದಾರೆ.

About the Author

ಮೊಗಳ್ಳಿ ಗಣೇಶ್
(01 July 1962)

ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು.  ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...

READ MORE

Awards & Recognitions

Related Books