ಟೇಕೂರ್‌ ಸುಬ್ರಹ್ಮಣ್ಯಂ ಒಂದು ಅನ್ವೇಷಣೆ

Author : ವಿವಿಧ ಲೇಖಕರು

Pages 238

₹ 160.00




Year of Publication: 2014
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಕರ್ನಾಟಕ ಏಕೀಕರಣಕ್ಕಾಗಿ ಮತ್ತು ಕನ್ನಡ ಜನತೆಯ ಒಳಿತಿಗಾಗಿ ಶ್ರಮಿಸಿದವರಲ್ಲಿ ಟೇಕೂರು ಸುಬ್ರಮಣ್ಯಂ ಒಬ್ಬರು. ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸುವ ಚಳವಳಿ ನಡೆಸಿದವರು. ಸ್ವಾತಂತ್ಯ್ರ ಹೋರಾಟದಲ್ಲಿ ಭಾಗವಹಿಸಿದ್ದು, ನಂತರ, ಬಳ್ಳಾರಿಯ ಸಂಸದರಾಗಿದ್ದರು. ಟೇಕೂರ್‌ ಸುಬ್ರಹ್ಮಣ್ಯಂ ಜೀವನ ಸಾಧನೆ -ಹೋರಾಟ ಕುರಿತದ್ದೇ ಈ ಕೃತಿ.

About the Author

ವಿವಿಧ ಲೇಖಕರು

. ...

READ MORE

Related Books