ತಿರುಕ್ಕುರಳ್

Author : ಪಾ.ಶ.ಶ್ರೀನಿವಾಸ

Pages 461

₹ 400.00




Year of Publication: 2007
Published by: ಪ್ರಿಯದರ್ಶಿನಿ ಪ್ರಕಾಶನ
Address: #138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

‘ತಿರುಕ್ಕರಳ್’ ಎಂಬುದು ಲೇಖಕ ಪಾ.ಶ. ಶ್ರೀನಿವಾಸ ಅವರು ಕನ್ನಡದಲ್ಲಿ ಅನುವಾದಿಸಿದ ಕೃತಿ. ತಮಿಳಿನ ಸರ್ವಜ್ಞ ಎಂದೇ ಖ್ಯಾತಿ ತಿರುಕ್ಕರಳ್, ತನ್ನ ಸಾಹಿತ್ಯದ ಮೂಲಕ ಸಮಾಜವನ್ನು ವಿಡಂಬಿಸಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹೇಗಿರಬೇಕು ಎಂದೂ ಸಲಹೆ ನೀಡಿದ್ದಾನೆ. ಮನುಷ್ಯರ ಸಣ್ಣತನಗಳನ್ನು ಟೀಕಿಸಿದ್ದಾನೆ. ಕನ್ನಡ ಸರ್ವಜ್ಞನಂತೆ ಕಿರಿದಾದ ಶಬ್ದಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿ, ಯಾವುದೇ ಮುಲಾಜು ಇಲ್ಲದೇ ಸತ್ಯವನ್ನು ಪ್ರತಿಪಾದಿಸಿದ್ದಾನೆ. ಆತನ ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಮನದಟ್ಟಾಗುವಂತೆ ಮಾಡುವಲ್ಲಿ ಈ ಕೃತಿ ಸಫಲವಾಗಿದೆ.

About the Author

ಪಾ.ಶ.ಶ್ರೀನಿವಾಸ

ಲೇಖಕ-ಚಿಂತಕ ಪಾ.ಶ. ಶ್ರೀನಿವಾಸ ಅವರು ತಮಿಳು-ಕನ್ನಡ ಸಾಹಿತ್ಯದ ಸೇತು ಆಗಿ ಸಾಕಷ್ಟು ಅನುವಾದ ಕಾರ್ಯ ಮಾಡಿದ್ದಾರೆ. ಇವರು ಮೂಲತಃ ಮಡ್ಯ ಜಿಲ್ಲೆಯವರು. ಕನ್ನಡದ ಹಾಗೂ ತಮಿಳಿನ ಮಹತ್ವದ ಕೃತಿಗಳನ್ನು ಆಯ್ದು, ಕನ್ನಡಕ್ಕೂ, ತಮಿಳಿಗೂ ಅನುವಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.  ಕೃತಿಗಳು: ತಿರುಕ್ಕುರಳ್ (ತಮಿಳು ಮೂಲ, ಪದಶಃ ಅರ್ಥ ಮತ್ತು ಹೊಸಗನ್ನಡ ಅನುವಾದಗಳೊಂದಿಗೆ) ...

READ MORE

Related Books