ತಿರುತಿರುಗಿಯೂ ಹೊಸತಾಗಿರಿ

Author : ಜಿ. ಕೃಷ್ಣಪ್ಪ

Pages 151

₹ 90.00




Year of Publication: 2015
Published by: ವಂಶಿ ಪಬ್ಲಿಕೇಷನ್ಸ್
Address: ಸಂಖ್ಯೆ 4, ಬಿಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ ಬ:ಳಿ, ನೆಲಮಂಗಲ, ಬೆಂಗಳೂರು-562123

Synopsys

ಡಾ. ಜಿ. ಕೃಷ್ಣಪ್ಪ ಅವರ ಕೃತಿ-ತಿರುತಿರುಗಿಯೂ ಹೊಸತಾಗಿರಿ. ಕವಿ. ದ.ರಾ.ಬೇಂದ್ರೆ ಅವರ ನಾದಲೀಲೆ ಕವನ ಸಂಕಲನದ ಸಂಪೂರ್ಣ ಅಧ್ಯಯನವೇ ಈ ಕೃತಿ. ಕವಿತೆಗಳನ್ನು ವಿಶ್ಲೇಷಣೆಗೆ ಒಳಪಡಿಸಿದಷ್ಟು ಮತ್ತೇ ಮತ್ತೆ ಹೊಸ ಹೊಸ ಅರ್ಥಗಳನ್ನು ಹೊಮ್ಮಿಸುವ ಚಿಲುಮೆಗಳಂತಿವೆ-ಇಲ್ಲಿಯ ಕವನಗಳು. ಅವುಗಳ ಶೈಲಿ, ವಿಷಯ ವಸ್ತು, ಕವಿಯ ಭಾವ-ಸಂದೇಶ ಎಲ್ಲವುಗಳ ಅಧ್ಯಯನವು ಈ ಕೃತಿ ಒಳಗೊಂಡಿದೆ.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books