ತುಳುವರ ಸಂಗ್ರಾಮ

Author : ಶ್ಯಾಮ ಸುದರ್ಶನ ಹೊಸಮೂಲೆ

Pages 32

₹ 25.00




Year of Publication: 2019
Published by: ಕೇಸರಿ ಪ್ರಕಾಶನ
Address: 301/ 3rd floor - G L Trade center, Near Kahale News H.o., Kombettu - Puttur - 574201
Phone: 9606964493

Synopsys

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರಾವಳಿಯ ನಮ್ಮ ಪೂರ್ವಿಕರು ಸುಮ್ಮನಿರಲಿಲ್ಲ, ಅವರ ಹೋರಾಟ, ತ್ಯಾಗ ಸಾಹಸವನ್ನು ನಮ್ಮ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನ ತುಳುವರ ಸಂಗ್ರಾಮ. ಇದು ಕೇವಲ ಹೆಜ್ಜೆ ಗುರುತು, ಇನಷ್ಟು ಹೋರಾಟ, ಇತಿಹಾಸದ ಪುಟ ಸೇರದ ಅಥವಾ ಸೇರಿದ ಅನೇಕ‌ ಸಂಗತಿಗಳು ಇರಬಹುದು ಆದರೆ, ಇದು ಒಂದು ಸಂಕ್ಷಿಪ್ತ ಸಂಗ್ರಹ.  ಕರಾವಳಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು.

About the Author

ಶ್ಯಾಮ ಸುದರ್ಶನ ಹೊಸಮೂಲೆ

ಶ್ಯಾಮ ಸುದರ್ಶನ ಹೊಸಮೂಲೆ - ಕಹಳೆ ನ್ಯೂಸ್ ವಾಹಿನಿಯ ಪ್ರಧಾನ ಸಂಪಾದಕರು, ಹಾಗೂ ಪತ್ರಕರ್ತರು, ಹವ್ಯಾಸಿ ಬರಹಗಾರರು, ಅಂಕಣಕಾರರು - ಹೊಸದಿಗಂತ ಪತ್ರಿಕೆಯಲ್ಲೂ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಸದಿಂದ ಇವರು. ತಮ್ಮ ವಿಭಿನ್ನ ಬರಹಗಳ ಮೂಲಕ ಕರಾವಳಿ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದ್ದಾರೆ. B.A. ಪದವಿದರರಾದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದವರು. ಪ್ರಸ್ತುತ ಪುತ್ತೂರು ತಾಲೂಕಿನ ಕೊಂಬೆಟ್ಟುವಿನಲ್ಲಿ ವಾಸಿಸುತ್ತಿದ್ದು., ಇತಿಹಾಸದ ಕುರಿತು ವಿಶೇಷ ಅಧ್ಯಯನ ಮಾಡುತ್ತಿದ್ದಾರೆ.2020 - 2021 ಸಾಲೀನ ಪ್ರತಿಷ್ಠಿತ ಗಡಿನಾಡಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ...

READ MORE

Reviews

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರಾವಳಿಯ ನಮ್ಮ ಪೂರ್ವಿಕರು ಸುಮ್ಮನಿರಲಿಲ್ಲ, ಅವರ ಹೋರಾಟ, ತ್ಯಾಗ ಸಾಹಸವನ್ನು ನಮ್ಮ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನ ತುಳುವರ ಸಂಗ್ರಾಮ. ಇದು ಕೇವಲ ಹೆಜ್ಜೆ ಗುರುತು, ಇನಷ್ಟು ಹೋರಾಟ, ಇತಿಹಾಸದ ಪುಟ ಸೇರದ ಅಥವಾ ಸೇರಿದ ಅನೇಕ‌ ಸಂಗತಿಗಳು ಇರಬಹುದು ಆದರೆ, ಇದು ಒಂದು ಸಂಕ್ಷಿಪ್ತ ಸಂಗ್ರಹ.

Related Books