ಉಪ್ಪಿಗಿಂತ ರುಚಿ ಬೇರೆ ಇಲ್ಲ

Author : ರಾಮಸ್ವಾಮಿ ಹುಲಕೋಡು

Pages 160

₹ 150.00




Year of Publication: 2013
Published by: ಸಾವಣ್ಣ ಎಂಟರ್ ಪ್ರೈಸಸ್
Address: (ಎ ಯುನಿಟ್ ಆಫ್ ಐ.ಪಿ.ಎಸ್) ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004
Phone: 8026607011/9845224979

Synopsys

ವ್ಯಕ್ತಿತ್ವ ವಿಕಾಸ ಗಮನದಲ್ಲಿ ಇಟ್ಟುಕೊಂಡು ರಚಿಸಿದ ಕೃತಿಯಿದು. ಕನ್ನಡ ಚಿತ್ರನಟ ಮತ್ತು ನಿರ್ದೇಶಕ ಉಪೇಂದ್ರ ಅವರ ಡೈಲಾಗ್‌ಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಭಾಷ್ಯ ಬರೆದಂತೆ ಜೀವನಪಾಠ ನೀಡಲಾಗಿದೆ. ಉಪೇಂದ್ರ ಅವರ ಹೇಳಿಕೆ, ಅದರ ವಿವರಣೆ, ಟಿಪ್ಸ್ ರೂಪದ ಹೇಳಿಕೆಗಳ ಜೊತೆಗೆ ಜಗತ್ತಿನ ಪ್ರಸಿದ್ಧ ಚಿಂತಕರ ಹೇಳಿಕೆಯ ಸಮರ್ಥಿಸುವ ಬರಹಗಳನ್ನು ಸಂಕಲಿಸಲಾಗಿದೆ.

About the Author

ರಾಮಸ್ವಾಮಿ ಹುಲಕೋಡು

ಲೇಖಕ ರಾಮಸ್ವಾಮಿ ಹುಲಕೋಡು ಮೂಲತಃ ಮಲೆನಾಡಿನವರು. ಸದ್ಯ, ವಿಕಜಯಕರ್ನಾಟಕ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಹುಲಕೋಡು ಎಂಬ ಬ್ಲಾಗ್ ನಲ್ಲಿ ಬರೆಯುತ್ತಿದ್ದಾರೆ.  ಕೃತಿಗಳು: ಉಪ್ಪಿಗಿಂತ ರುಚಿ ಬೇರೆ ಇಲ್ಲ (ನಟ ಉಪೇಂದ್ರ ಅವರ ಜೀವನ ಚರಿತ್ರೆ), ಕಸ್ತೂರಿ ರಂಗನ್ ವರದಿ ಜಾರಿ ಬೇಡವೆ?  ...

READ MORE

Related Books