ವೈಶಂಪಾಯನ ತೀರ

Author : ಎಲ್. ಎನ್. ಮುಕುಂದರಾಜ್

Pages 104

₹ 60.00




Year of Publication: 1998
Published by: ಎಚ್.ವಿ.ಎಸ್. ಪಬ್ಲಿಷರ್‍ಸ್, ಅಂಡ್ ಡಿಸ್ಟ್ರಿಬ್ಯೂಟರ್‍ಸ್
Address: ನಂ. 224, 8ನೇ ಅಡ್ಡರಸ್ತೆ, 40 ಅಡಿರಸ್ತೆ, ಸೇಂಟ್ ಯ್ಯಾಶ್ ಪಬ್ಲಿಕ್ ಸ್ಕೂಲ್ ಹತ್ತಿರ, ಕೆಂಪೇಗೌಡ ನಗರ, ಬೆಂಗಳೂರು – 91

Synopsys

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ಕೃತಿ ’ ವೈಶಂಪಾಯನ ತೀರ’. ಸಾಹಿತಿ, ಅನುವಾದಕರಾದ ಎಲ್.ಎನ್. ಮುಕುಂದರಾಜ್ ಈ ನಾಟಕವನ್ನು ರಚಿಸಿದ್ದಾರೆ. ಸಾವಿರಾರು ವರ್ಷಗಳ ಮನುಷ್ಯನ ನಡೆಯನ್ನು ಪುರಾಣೀಕರಿಸಿರುವ ವ್ಯಾಸಭಾರತವನ್ನು ಬಳಸಿಕೊಂಡು ಪಂಪ, ಕುಮಾರವ್ಯಾಸ, ರನ್ನರು ಕಾವ್ಯಗಳನ್ನು ರಚಿಸಿದ್ದಾರೆ. ವರ್ತಮಾನದ ಮನುಷ್ಯನ ಸಂಘರ್ಷಗಳನ್ನು ಕವಿ ಮುಕುಂದರಾಜ್ ಈ ಕೃತಿಯಲ್ಲಿ ಹೇಳಲು ಬಳಸಿಕೊಂಡಿದ್ದಾರೆ. ನಾಟಕವು ರಂಗದಲ್ಲಿ ಭಾರತ ಕದನದ ವರ್ತಮಾನಕ್ಕೆ ಮುಖಾಮುಖಿಯಾಗಿ ನಾಟಕೀಯತೆ ಹೆಚ್ಚುತ್ತದೆ.

About the Author

ಎಲ್. ಎನ್. ಮುಕುಂದರಾಜ್

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...

READ MORE

Related Books