ವಂಗವಿಜೇತ

Author : ಬಿ. ವೆಂಕಟಾಚಾರ್ಯ

Pages 183

₹ 1.00




Year of Publication: 1930
Published by: ಬಿ.ವಿ. ನರಸಿಂಹೈಯ್ಯಂಗಾರ
Address: ಬೆಂಗಳೂರು ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಕಂಪನಿ, ಬೆಂಗಳೂರು

Synopsys

ಹಿರಿಯ ಚಿಂತಕ ಬಿ. ವೆಂಕಟಾಚಾರ್ಯ ಅವರು ಬರೆದ ಐತಿಹಾಸಿಕ ವಿಷಯದ ಕೃತಿ-ವಂಗ ವಿಜೇತ. 1920-21 ರಲ್ಲಿ ಮುಬೈ ಸರ್ಕಾರವು ಈ ಐತಿಹಾಸಿಕ ಕೃತಿಯನ್ನು ಮೆಟ್ರಿಕ್ಯುಲೇಶನ್ ಗೆ ಪಠ್ಯವಾಗಿ ತೆಗೆದುಕೊಂಡಿತ್ತು. ಬರೋಡಾ ಸಂಸ್ಥಾನದಲ್ಲಿ ದಿವಾನರಾಗಿದ್ದ ರಮೇಶಚಂದ್ರ ದತ್ತ ಬಂಗಾಳಿಯಲ್ಲಿ ಬರೆದ ಮೂಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಗಿನ ಬರೋಡೆ ಸಂಸ್ಥಾನ ವ್ಯಾಪ್ತಿ ಪ್ರದೇಶಕ್ಕೆ ವಂಗ ಬಿಹಾರ ಎಂದು ಕರೆಯಲಾಗುತ್ತಿತ್ತು. 1385ರಲ್ಲಿ ಗಣೇಶರಾಜ ಎಂಬುವನು ವಂಗ ದೇಶವನ್ನು 7 ವರ್ಷ ಕಾಲ ಆಳಿದ. ನಂತರ ಆತನ ಮಗನು ಮುಸಲ್ಮಾನ ಧರ್ಮವನ್ನು ಅವಲಂಬಿಸಿ 40 ವರ್ಷ ಕಾಲ ಆಳಿದ. ಮೊಗಲ ರಾಜ ಅಕಬರ ಷಹಾ ಈ ವಂಗ ದೇಶವನ್ನು ತಮ್ಮ ವಶಕ್ಕೆ ಪಡೆಯಲು ಬಯಸಿದ್ದರು. ಈ ಘರ್ಷಣೆಯೇ ಕಾದಂಬರಿಯ ವಸ್ತು.

About the Author

ಬಿ. ವೆಂಕಟಾಚಾರ್ಯ

ಅನುವಾದಕ, ಕಾದಂಬರಿಕಾರ ಬಿ. ವೆಂಕಟಾಚಾರ್ಯ ಅವರು ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕಾರಣರಾದವರು. ಚಾಮರಾಜನಗರ ತಾಲ್ಲೂಕು ಕೊಳ್ಳೆಗಾಲದಲ್ಲಿ 1845ರಲ್ಲಿ ಜನಿಸಿದ ಅವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಬಂಗಾಳಿ ಬರಹಗಾರ ಬಂಕಿಮಚಂದ್ರರ ಕಾದಂಬರಿಗಳನ್ನು ಕನ್ನಡ ಜನತೆಗೆ ಪರಿಚಯಿಸಿದವರಲ್ಲಿ ಇವರೇ ಮೊದಲಿಗರು. ಕನ್ನಡಿಗರ ವಾಚನ ಅಭಿರುಚಿಗಳು ಬೆಳೆಯಲು ಗಟ್ಟಿಯಾದ ತಳಹದಿ ಹಾಕಿದ ಅವರು ಅಪ್ರತ್ಯಕ್ಷ ಗುರುವಾದ ಈಶ್ವರಚಂದ್ರ ವಿದ್ಯಾಸಾಗರರ `ಭ್ರಾಂತಿವಿಲಾಸ'ವೇ ಅವರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಇದು ಬಂಗಾಳಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಮೊದಲ ಗ್ರಂಥ. ಈ ಗ್ರಂಥವನ್ನು ಮದರಾಸು ವಿಶ್ವವಿದ್ಯಾಲಯ ಪಠ್ಯಪುಸ್ತಕವಾಗಿ ಅಂಗೀಕರಿಸಿದ್ದರಿಂದ ...

READ MORE

Related Books