
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಂಕಣ ಬರಹಗಳ ಸಂಗ್ರಹವೇ ’ವರ್ತಮಾನ’.
ಲೇಖಕರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣಬರಹಗಳಲ್ಲಿ ಒಂದು ವರ್ಷಾವಧಿಯ ಬರಹಗಳನ್ನು ಸಂಕಲಿಸಿ ಈ ಕೃತಿಯನ್ನು ಹೊರತಂದಿದ್ದಾರೆ.
ಭ್ರಷ್ಟಾಚಾರ : ಜನರ ಸೋಲಿಸುವ ನೇತಾರ, ಕೆರಳಿದ ಕರುಳ ದನಿ ಅಂಬೇಡ್ಕರ್, ಚರಿತ್ರೆಯೊಳಗೆ ಪುರಾಣ, ಪುರಾಣದೊಳಗೆ ಚರಿತ್ರೆ, ಸಾಂಸ್ಕೃತಿಕ ಸಾಧಕ, ಸಾಮಾಜಿಕ ರೂಪಕ, ರಾಷ್ಟ್ರಕವಿ ವಿವಾದಕ್ಕೆ ವಿರೋಧಾಭಾಸದ ವರದಿ, ಸ್ವಚ್ಛಭಾರತ ಅಭಿಯಾನ ಹುರುಕು ಬಾಯಿಗೂ ಅನ್ವಯಿಸಲಿ, ಭಾಷಾಭಿಮಾನದ ಹೆಸರಿನಲ್ಲಿ ಬೀದಿ ಜಗಳ, ಬದುಕು ಕಲಿಸಿದ ಗುರುಗಳನ್ನು ಗೌರವಿಸುತ್ತಾ, ನರಸಿಂಹರಾಜು ಎಂಬ ವಿನೋದ ನಾಯಕ ನಟ, ಜಾಗತೀಕರಣದ ಜೊತೆಗಾರ : ಜಾಹಿರಾತೀಕರಣ, ತಾಯ್ತನವನ್ನು ಕಳೆದುಕೊಳ್ಳುತ್ತಿರುವ ಸಮಾಜ, ಯೋಗವನ್ನು ಭೋಗವಾಗಿಸುತ್ತಿರುವ ಭಾರತ, ರಾಮಾಯಣ, ಮಹಾಭಾರತಗಳು ನಾಶವಾಗುವುದಿಲ್ಲ, ಕನ್ನಡ ಮಾತಿಗೆ ಕಾರ್ಯಸೂಚಿ ಕೊಟ್ಟ ಬಿ.ಎಂ.ಶ್ರೀ, ಮಗು ಅಳುತ್ತಿದೆ; ಇನ್ನೂ ಅಳುತ್ತಲೇ ಇದೆ, ಅಕಡೆಮಿಕ್ ವಲಯಕ್ಕೂ ಬಂದ ಬಾಯಿಬಾಕತನ ಇನ್ನೂ ಹಲವಾರು ವೈಚಾರಿಕ ಬರಹಗಳನ್ನು ಈ ಪ ’ವರ್ತಮಾನ’ ಪುಸ್ತಕ ಒಳಗೊಂಡಿದೆ.
©2025 Book Brahma Private Limited.