ವಿಚಾರಧಾರೆ

Author : ಅಂಬಮ್ಮ ಪ್ರತಾಪ್ ಸಿಂಗ್

Pages 96

₹ 85.00




Year of Publication: 2015
Published by: ವಿಜಯ ಪ್ರಕಾಶನ
Address: ಮಾನವಿ ಚೌಡೇಶ್ವರಿ ಗುಡಿ ಹತ್ತಿರ, ಹಳೇಯ ಸರಕಾರಿ ಆಸ್ಪತ್ರೆ ಎದುರಿಗೆ, ಮಾನವಿ-584123. ಜಿ: ರಾಯಚೂರು
Phone: 7259577765

Synopsys

ಲೇಖಕಿ ಅಂಬಮ್ಮ ಪ್ರತಾಪಸಿಂಗ್ ಅವರ ಕೃತಿ-ವಿಚಾರಧಾರೆ. ತಮ್ಮ ಚಿಂತನೆ, ಭಾವನೆ, ಅನುಭವಗಳ ಒಟ್ಟು 19 ಪ್ರಬಂಧಗಳು- ಈ ಕೃತಿ.  ಗ್ರಾಮೀಣಾಭಿವೃದ್ದಿಯ ಪರಿಣಾಮಕಾರಿ ಅನುಷ್ಠಾನ, ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಸವಾಲಾಗಿರುವ ಭ್ರಷ್ಟಾಚಾರ, ವಿದೇಶಿ ನೇರ ಬಂಡವಾಳ ಹೂಡಿಕೆಯಿಂದಾಗುವ ಅನಾನುಕೂಲ, ರೈತರ ಸಮಸ್ಯೆ, ಶ್ರಮಸಂಸ್ಕೃತಿಯ ಶ್ರೇಷ್ಠತೆ, ನಮಗೆಲ್ಲ ಚಿರಂತನ ಸ್ಫೂರ್ತಿಯಾಗಿರುವ ಬಸವೇಶ್ವರರ ನೆನಪು, ವಚನಗಳಲ್ಲಿ ವ್ಯಕ್ತಿತ್ವ ವಿಕಸನದ ನೆಲೆ-ಬೆಲೆ, ಮತದಾನ ಕಡ್ಡಾಯವಾಗಬೇಕೆ? ಮೊಬೈಲ್ ಬಳಕೆಯ ಸಾಧಕ ಬಾಧಕವೇನು? ಸಾಮಾಜಿಕ ಜಾಲತಾಣಗಳ ಇತಿಮಿತಿಗಳೇನು? ಮುಂತಾದ ಹತ್ತು ಹಲವು ವಿಚಾರಗಳನ್ನು ಲೇಖಕಿ ಚರ್ಚೆಗೊಳಪಡಿಸಿದ್ದಾರೆ.

About the Author

ಅಂಬಮ್ಮ ಪ್ರತಾಪ್ ಸಿಂಗ್

ಲೇಖಕಿ ಅಂಬಮ್ಮ‌ ಪ್ರ‌ತಾಪ್ ಸಿಂಗ್ ಅವರು ಮೂಲತಃ ರಾಯಚೂರಿನ ಮಾನ್ವಿಯವರು. ವೃತ್ತಿಯಿಂದ ಶಿಕ್ಷಕಿ. ಪ್ರಕಟಿತ ಕೃತಿಗಳು: ವಿಚಾರಧಾರೆ-ಪ್ರಬಂಧ ಸಂಕಲನ, ಮನಸ್ಸು-ಕವನ ಸಂಕಲನ, ಜೀವನ ಪಥ-ಚಿಂತನಾ ಲೇಖನಗಳ ಸಂಗ್ರಹ.  ...

READ MORE

Related Books