ವಿಜ್ಞಾನ ಸಾಹಿತ್ಯ-2010

Author : ವಸುಂಧರಾ ಭೂಪತಿ

Pages 148

₹ 155.00




Year of Publication: 2016
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022211730

Synopsys

ವಿಜ್ಞಾನ, ತಂತ್ರಜ್ಞಾನ, ಪರಿಸರ, ವೈದ್ಯವಿಜ್ಞಾನ, ಆರೋಗ್ಯ, ಕೃಷಿ, ಆಹಾರ ಈ ಎಲ್ಲವುಗಳ ಕುರಿತ ಲೇಖನಗಳ ಸಂಕಲನ ಇದಾಗಿದೆ. ನೊಬೆಲ್ ಬಹುಮಾನಗಳ ಕುರಿತು ಹಿರಿಯ ವಿಜ್ಞಾನ ಸಾಹಿತಿ ಅಡ್ಯನಡ್ಕ ಕೃಷ್ಣಭಟ್‌ ಮತ್ತು ಡಾ.ಪಿ.ಎಸ್. ಶಂಕರ್‌ ಅವರ ಲೇಖನಗಳಿವೆ. ಪತ್ರಕರ್ತ ನಾಗೇಶ ಹೆಗಡೆಯವರು ಕೊಲೆಗಡುಕ ವಿಜ್ಞಾನಿಯ ಕುರಿತು ಬರೆದ ಲೇಖನವು ಇದರಲ್ಲಿದೆ. ಪಶ್ಚಿಮ ಘಟ್ಟಗಳ ಮೇಲೆ ಏರುತ್ತಿರುವ ತಾಪಮಾನದ ಪರಿಣಾಮ, ನಯಾ ಕಾಗಜ್‌!, ಕೃತಕ ಮಳೆಯ ಬೆನ್ನು ಹತ್ತಿದ ಬೇತಾಳ, ದಾರಿ ತೋರುವ ಸಂಗಾತಿ-ಜಿಪಿಎಸ್, ವಿಶ್ವದಲ್ಲಿ ಎಕ್ಸ್‌-ರೇ ಮೂಲಗಳು, ನಗು ಪರಮೌಷಧಿ, ಕ್ಯಾನ್ಸರ್‌: ಗುಟ್ಟು ರಟ್ಟು? ನವನೀತ-ಫಲ-ಶ್ರುತಿ, ಮೂಡಲಸೀಮೆಯ ಅಸಮಾನ ಮದ್ದುಗಳು, ಆರೋಗ್ಯ ಜೀವನ ಲಹರಿ, ಆಪರೇಷನ್‌ ಸ್ಟೆಮ್‌ಸೆಲ್‌ ಮುಂತಾದ ಲೇಖನಗಳು ಕೃತಿಯಲ್ಲಿವೆ. 

About the Author

ವಸುಂಧರಾ ಭೂಪತಿ
(05 June 1962)

ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ,  ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.  ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...

READ MORE

Related Books