ವಿಮರ್ಶೆಯ ವಿನ್ಯಾಸ

Author : ಸಿ. ವಿ. ಪ್ರಭುಸ್ವಾಮಿ ಮಠ

Pages 64

₹ 40.00




Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಡಿ.ವಿ.ಜಿ., ಮಾಸ್ತಿ,  ಮೂರ್ತಿರಾವ್, ಅಡಿಗ ಅವರಿಂದ ಮೊದಲುಗೊಂಡು ಗಿರಡ್ಡಿ ಗೋವಿಂದರಾಜ ಮತ್ತು ಕೆ.ವಿ. ತಿರುಮಲೇಶ್ ವರೆಗೆ ಪ್ರಮುಖ ಲೇಖಕರ ಬರಹಗಳ ಬಗ್ಗೆ ಈ ಕೃತಿಯಲ್ಲಿ ಚರ್ಚಿಸಿಲಾಗಿದೆ. ವಿಮರ್ಶೆಯ ಬರಹಗಳನ್ನು ಕೇಂದ್ರವಾಗಿಟ್ಟುಕೊಂಡು ಆಮೂಲಕ, ಸಾಹಿತ್ಯದ ಚರ್ಚೆ ಮತ್ತು ಅವಲೋಕನ ನಡೆಯುವ ಬಗೆಯನ್ನು ಇಲ್ಲಿನ ಲೇಖನಗಳು ಸರಳವಾಗಿ ಉದಾಹರಣೆಗಳ ಸಮೇತ, ಓದುಗರಿಗೆ ಮನದಟ್ಟು ಮಾಡುವಂತಿವೆ. 

Related Books