ವಿಶ್ವಂಭರಾ

Author : ಮಾರ್ಕಂಡಪುರಂ ಶ್ರೀನಿವಾಸ

Pages 100

₹ 45.00




Year of Publication: 2001
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ವಿಶ್ವಂಭರಾ ಎಂಬ ಕೃತಿಯೂ ತೆಲುಗಿನ ಮಹಾ ಕವಿ ಸಿ.ನಾರಾಯಣರೆಡ್ಡಿಯವರ ಕೃತಿ. ಈ ಕೃತಿಗೆ 1999 ರಲ್ಲಿ ದೇಶದ ಅತ್ಯು‌ನ್ನ ಪ್ರಶಸ್ತಿಯಾದ ಜ್ಙಾನ ಪೀಠವು ದೊರಕಿದೆ. ವಿಶ್ವಂಭರಾ ಅಂದರೆ ಭೂಮಿಯನ್ನು ಕೇಂದ್ರೀಕರಿಸಿಕೊಂಡು ಇಲ್ಲಿನ ಕಾವ್ಯಗಳು ತಮ್ಮ ಹುಟ್ಟನ್ನು ಕಂಡುಕೊಂಡರು, ವಿಕಸನವಾಗುತ್ತಾ ಅವು ಭೂಮಿಯಲ್ಲಿ ಹುಟ್ಟಿದ ಮನುಷ್ಯ ಆದಿಯಿಂದ ಅವನ ಚೈತನ್ಯಕ್ಕೆ ಮೂಲಾಧಾರವಾದ ಅವನ ಸಂಬಂಧಗಳವರೆಗೆ ಎಲ್ಲವನ್ನೂ ಒಳಗೊಳ್ಳುತ್ತಾ ಬೆಳೆಯುತ್ತವೆ. ಇದನ್ನು ಲೇಖಕ ಮಾರ್ಕಂಡಪುರಂ ಶ್ರೀನಿವಾಸ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಯೂ ಕನ್ನಡ ಮತ್ತು ತೆಲುಗು ಒಟ್ಟು ದ್ವೀ ಭಾಷೆಯಲ್ಲಿ ಈ ಕೃತಿಯೂ ಮೂಡಿ ಬಂದಿದ್ದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.

About the Author

ಮಾರ್ಕಂಡಪುರಂ ಶ್ರೀನಿವಾಸ
(10 December 1948)

ಕವಿ ಮಾರ್ಕಂಡಪುರಂ ಶ್ರೀನಿವಾಸ ಅವರು 1948 ಡಿಸೆಂಬರ್ 10ರಂದು ಕೋಲಾರ ಜಿಲ್ಲೆ ಮಾರ್ಕಂಡಪುರಂದಲ್ಲಿ ಜನಿಸಿದರು. ತಾಯಿ ನಾರಾಯಣಮ್ಮ, ತಂದೆ ವೆಂಕಟರಮಣಪ್ಪ. ತೆಲುಗು-ಕನ್ನಡ ದ್ವಿಭಾಷಾ ಕವಿ. ವೃತ್ತಿಯಲ್ಲಿ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಸೃಜನಶೀಲ ಸಾಹಿತಿಯಾಗಿ ಹೆಸರಾದವರು.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಇಣುಕುನೋಟ, ಆದಿ ಅಂತ್ಯಗಳ ನಡುವೆ, ಕತ್ತಲು ಬೆಳಕುಗಳಾಚೆ, ಬದುಕು ಚಿತ್ತಾರ, ನಮ್ಮನಮ್ಮಲ್ಲಿ ಮಾತ್ರ, ನಿಗೂಢ (ಕವನ ಸಂಕಲನಗಳು); ಹೊಸಮುಖ ತೊಟ್ಟುಕೊ, ವಿಶ್ವಂಭರ ಜ್ವಾಲೆಗಳು ಮತ್ತು ಮಹಾ ಸಮನ್ವಯ, ಮಹಾಪ್ರಸ್ಥಾನ, ಅಮೀನ (ಅನುವಾದಗಳು); ಜ್ಞಾನಪೀಠ ಪ್ರಶಸ್ತಿ ವಿಜೇತರು- ಸಿ. ನಾರಾಯಣರೆಡ್ಡಿ ಬದುಕು-ಬರಹ, ಮಹಾಕವಿ ...

READ MORE

Related Books