ವಿವೇಕ ಚೂಡಾಮಣಿ

Author : ಸ್ವಾಮಿ ಆದಿದೇವಾನಂದ

Pages 310

₹ 85.00




Year of Publication: 2017
Published by: ಶ್ರೀ ರಾಮಕೃಷ್ಣ ಆಶ್ರಮ
Address: ಯಾದವಗಿರಿ, ಮೈಸೂರು

Synopsys

ಲೇಖಕ ಸ್ವಾಮಿ ಆದಿದೇವಾನಂದ ಅವರು `ಶ್ರೀಶಂಕರಭಗವತ್ಪಾದಕಪ್ರಣೀತ ವಿವೇಕ ಚೂಡಾಮಣಿ’ ಕೃತಿಯನ್ನು ರಚಿಸಿದ್ದಾರೆ. ‘ಸೌಂದರ್ಯ ಲಹರಿ’ ಕೃತಿಯಂತೆ ವಿವೇಕ ಚೂಡಾಮಣಿ ಕೃತಿಯು ಶ್ರೀ ಶಂಕರರ ವಿದ್ವತ್ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ. ಅವರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಎಲ್ಲ ಆಯಾಮಗಳನ್ನು ಈ ಕೃತಿ ಒಳಗೊಂಡಿದೆ. ಗಹನ-ಗಂಭೀರ ವಿಚಾರಗಳ ಈ ಕೃತಿಯನ್ನು ಲೇಖಕರು ಕನ್ನಡದಲ್ಲಿ ಸರಳೀಕರಣಗೊಳಿಸಿದ್ದು, ಕೃತಿಯ ವಿಶೇಷತೆ.

About the Author

ಸ್ವಾಮಿ ಆದಿದೇವಾನಂದ - 14 June 1983)

ಸ್ವಾಮಿ ಆದಿ ದೇವಾನಂದರು-ಇವರ ಪೂರ್ವ ಜನ್ಮದ ಹೆಸರು-ವೆಂಕಟಪತಿ. ತಂದೆ (ಜನನ: 1912) ಮದ್ರಾಸಿನ ರಾಮಕೃಷ್ಣ ಮಠದಲ್ಲಿ ಅಧ್ಯಾತ್ಮಕಿ ಸೇವೆ.  ಶ್ರೀರಾಮಕೃಷ್ಣರ ನೇರ ಶಿಷ್ಯರು. ಸ್ವಾಮಿ ವಿರಜಾನಂದ ಅವರಿಂದ ಸನ್ಯಾಸ ದೀಕ್ಷೆ ಪಡೆದರು. ವಾರಣಾಸಿಯ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ ನಂತರ ವಿಶಾಖ ಪಟ್ಟಣದಲ್ಲಿ ಸೇವೆ ಸಲ್ಲಿಸಿದರು. ಮದ್ರಾಸಿನ ಮಠದ ವ್ಯವಸ್ಥಾಪಕರಾಗಿದ್ದರು. 1970 ರಲ್ಲಿ ಬೆಂಗಳೂರಿನ ಬಸವನಗುಡಿಯ ಮಠದ ಅಧ್ಯಕ್ಷರಾದರು. ಕೃತಿಗಳು: ಭಗವದ್ಗೀತೆ, ಹನ್ನೊಂದು ಉಪನಿಷತ್ತುಗಳು,  ಉಪನಿಷತ್ತುಗಳ ಸಾರ ಸಂಗ್ರಹ, ಬ್ರಹ್ಮಸೂತ್ರಗಳು, ಪತಂಜಲಿ ಯೋಗದರ್ಶನ , ಶ್ರೀ ಲಲಿತಾ ಸಹಸ್ರನಾಮ, ಶ್ರೀ ಲಲಿತಾ ತ್ರಿಶತಿ ಸ್ತೋತ್ರ, ಶಮಕರರ ವಿವೇಕ ಚೂಡಾಮಣಿ, ವಿದ್ಯಾರಣ್ಯರ ಪಂಚದಶಿ. ಆಂಗ್ಲ ಕೃತಿಗಳು: ರಾಮಾನುಜ ಭಾಷ್ಯಾಸಹಿತ ಬ್ರಹ್ಮಸೂತ್ರಗಳು, ರಾಮಾನುಜ ಭಾಷ್ಯಾಸಹಿತ ಭಗವದ್ಗೀತೆ, ಯತೀಂದ್ರ ಮತ ದೀಪಿಕಾ, ಯಮುನಾಚಾರ್ಯರ  ಸ್ತೋತ್ರರತ್ನ. ಡಿವಿಜಿ ...

READ MORE

Related Books