ಯಶಸ್ಸಿನತ್ತ ಪಯಣ

Author : ಯಂಡಮೂರಿ ವೀರೇಂದ್ರನಾಥ್

Pages 128

₹ 80.00




Year of Publication: 2012
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ
Phone: 9448110031

Synopsys

“ಸೋಲು ಎಂದರೇನು? ಒಂದು ಮಾತಿನಲ್ಲಿ ಹೇಳಬೇಕೆಂದರೆ 'ಕುತೂಹಲ ಇಲ್ಲದಿರುವುದು” “ನಮ್ಮನ್ನು ಅವಮಾನಿಸುವ ಇಲ್ಲವೇ ಅಕಾರಣವಾಗಿ ಟೀಕೆ ಮಾಡುವವರಿಗೆ ನಮಗಿಂತ ಎರಡು ಮೆಟ್ಟಿಲು ಲೋಪಗಳು ಹೆಚ್ಚು ಎಂದುಕೊಳ್ಳಿ” ಬದುಕಿಗೆ ಬೇಕಾದ ಇಂತಹ ಅನೇಕ ಸ್ಪೂರ್ತಿ ನುಡಿಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ ಲೇಖಕರು. ರುದ್ರಸಪ್ನ, ಗೋಪಾಲ ವಾಜಪೇಯಿ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books