15ನೇ ಛಂದ ಪುಸ್ತಕದ ಬಿಡುಗಡೆ ಸಮಾರಂಭ

Date: 21-10-2019

Location: ಬೆಂಗಳೂರು


ಛಂದ ಪುಸ್ತಕದ 15ನೆಯ ವರ್ಷದ ಕಾರ್ಯಕ್ರಮ  ಇಂಡಿಯನ್ ಇನ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್‌ನ  ವಾಡಿಯಾ ಸಭಾಂಗಣದಲ್ಲಿ ನಡೆಯಿತು. “ಪ್ರಾಮಾಣಿಕವಾಗಿ ಉತ್ತಮ ಕೃತಿಗಳನ್ನೇ ಕೊಡುತ್ತಾ ಬಂದರೆ ಕನ್ನಡ ಓದುಗರು ಖಂಡಿತಾ ನಮ್ಮನ್ನು ಬೆಂಬಲಿಸುತ್ತಾರೆ ಎನ್ನುವ ಸತ್ಯ ಧೈರ್ಯವನ್ನು ನೀಡುತ್ತದೆ” ಎಂದರು ಲೇಖಕ ವಸುಧೇಂದ್ರ. ರಂಗಭೂಮಿ ಕಲಾವಿದ ಬಿ. ಸುರೇಶ್, ಸಾಹಿಗಳಾದ ಜಯಂತ್ ಕಾಯ್ಕಿಣಿ, ರಾಜೇಂದ್ರ ಚೆನ್ನಿ, ಛಾಯಾ ಭಟ್‌, ದೀಪಾ ಗಣೇಶ್, ಶುಭಶ್ರೀ ಶ್ರೀವತ್ಸ, ಸಂಯುಕ್ತ ಪುಲಿಗಲ್, ನಾಗರಾಜ್ ವಸ್ತಾರೆ, ಎಸ್. ದಿವಾಕರ್‌, ಪದ್ಮನಾಭ ಭಟ್ ಶೇವ್ಕಾರ, ಲಕ್ಮಣ ಬಾದಾಮಿ, ಶಶಿ ತರೀಕೆರೆ ಮತ್ತಿತರರು ಹಾಜರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...