Date: 12-02-2020
Location: ಬೆಂಗಳೂರು
ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 2015-18ರವರೆಗಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಲೇಖಕ-ಲೇಖಕಿಯರ ಪಟ್ಟಿ ಬಿಡುಗಡೆಯಾಗಿದ್ದು ಈ ಕೆಳಗಿನಂತಿವೆ.
ಕಥಾ ಸಂಕಲನ : ಸುಶೀಲಾ ಡೋಣೂರ - ಪ್ರಥಮ – ಕಾಲನ ಕೈಯೊಳಗೆ
ಮಧುರಾ ಕರ್ಣ೦ - ದ್ವಿತೀಯ - ಆಲದ ಮರ
ಕಾದಂಬರಿ : ರೂಪಾ ಜೋಷಿ - ಪ್ರಥಮ - ಅಜ್ಞಾತೆ
ಸಿ.ಕೆ.ಯೋಗಾನಂದ – ದ್ವಿತೀಯ - ವರ್ಷವರ
ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಹತ್ತು ಪುಸ್ತಕಗಳು
1) ಶ್ರೀದೇವಿ ಕೆರೆಮಸಿ - ಬಿಕ್ಕೆ ಹಣ್ಣು
2) ಸುರೇಖಾ ಕುಲಕರ್ಣಿ – ಕಾದಂಬರಿಕಾರನ ಕಾದಂಬರಿ
3) ವಿಜಯಾ ಗುರುರಾಜ – ಹೊಂಗೆಯ ನೆರಳು
4) ಎನ್.ಆರ್.ರೂಪಶ್ರೀ - ಹೆಜ್ಜೆಯಲ್ಲಿ ಗೆಜ್ಜೆನಾದ
5) ಎ.ಎನ್.ರಮೇಶ್ ಗುಬ್ಬಿ - ಭಾವದ ಅಂಬಾರಿ
6) ಮಾಧುರಿ ಕೃಷ್ಣ - ಅವಸಾನ
7) ಸೌಮ್ಯಶ್ರೀ ಎ.ಎಸ್ - ಪ್ರಕೃತಿಯ ಕೂಗು
8) ವೇದಾ ಮಂಜುನಾಥನ್ - ಸ್ವತಂತ್ರ ಹಕ್ಕಿ
9) ನೂರ್ ಜಹಾನ್ - ಮುಂತಾಜ್ ಮತ್ತು ಇತರ ಕಥೆಗಳು
10) ಪ್ರೀತಿ ಭರತ್ – ಕೆಂಡಸಂಪಿಗೆ
ಲೇಖಕಿಯರಾದ ಬಿ.ಯು.ಗೀತಾ ಮತ್ತು ಶೈಲಜಾ ಸುರೇಶ್ ತೀರ್ಪುಗಾರರಾಗಿದ್ದರು. ವಿಜೇತರಿಗೆ ದಿನಾಂಕ: 15-3-2020ರಂದು ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದು ಲೇಖಿಕಾ ಸಾಹಿತ್ಯ ವೇದಿಕೆ ಸಂಚಾಲಕಿ ಶೈಲಜಾ ಸುರೇಶ್ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂರ್ಕಿಸಿ : 9916378955
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.