Date: 18-09-2019
Location: ಕೊಪ್ಪಳ
ಅಲ್ಲಾಗಿರಿರಾಜ್ ಅವರ ಸಂದಲ್ ಗಜಲ್ ಕೃತಿಯು ಮಂಗಳವಾರ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಡುಗಡೆಯಾಯಿತು.
ಸಂದಲ್ ಎಂದರೆ ಸಂಭ್ರಮ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸೌಹಾರ್ದತೆಯ ಸಂಕೇತವಾಗಿರುವ ಉರುಸ್ ಹಬ್ಬದ ಉರ್ದು ಪದ ಸಂದಲ್ ಆಗಿದೆ. ಗಜಲ್ ಸಾಹಿತ್ಯವು ಸಾಮಾನ್ಯವಾಗಿ ಪ್ರೀತಿ, ಪ್ರೇಮದ ಬಿಂಬಿಸುವ ಕಾವ್ಯ ಎಂದೇ ಪ್ರಚಲಿತವಾಗಿದೆ. ಅಲ್ಲಾಗಿರಿರಾಜ್ ಅವರ ಈ ಕೃತಿಯು ಭಿನ್ನವಾಗಿದ್ದು, ಇತ್ತೀಚಿನ ದಿನಗಳಲ್ಲಿ ವೈಚಾರಿಕತೆ ಕೃತಿಯಾಗಿದೆ.
ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...
ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...
ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...
©2024 Book Brahma Private Limited.