Date: 13-01-2022
Location: ಬೆಂಗಳೂರು
ಬೆಂಗಳೂರಿನ ಅಲ್ಲಮ ಪ್ರಕಾಶನ ಕೊಡಮಾಡುವ 2022ನೇ ಸಾಲಿನ ‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಮೊದಲ ಹಂತಕ್ಕೆ ಕವಿಗಳ ಪಟ್ಟಿಯನ್ನು ಆಯ್ಕೆಮಾಡಲಾಗಿದೆ.
2022ನೇ ಸಾಲಿನ 'ಅಲ್ಲಮ ಕಾವ್ಯ ಪ್ರಶಸ್ತಿ'ಗೆ ವಿಶ್ವನಾಥ ಎನ್ ನೇರಳೆಕಟ್ಟೆ, ಬೇಲೂರು ರಘುನಂದನ್, ಸೂರ್ಯಕೀರ್ತಿ, ಚೈತ್ರಾ ಶಿವಯೋಗಿಮಠ, ಶ್ರೀದೇವಿ ಕೆರೆಮನೆ, ಡಾ. ಸರ್ವೇಶ್ ಬಂಟಹಳ್ಳಿ, ಮಂಜುನಾಥ್ ಎಸ್.ಕೆ, ಸುಮೀತ್ ಮೇತ್ರಿ, ಬಿದಲೋಟಿ ರಂಗನಾಥ್ , ಡಾ.ರತ್ನಾಕರ್ ಸಿ. ಕುನುಗೋಡು ಆಯ್ಕೆಯಾಗಿರುತ್ತಾರೆ.
ಈ ಹಂತದಿಂದ ಆಯ್ಕೆಯಾಗುವ ಐದು ಹಸ್ತಪ್ರತಿಗಳನ್ನು ಮುಂದಿನ ಮುಖ್ಯ ಹಂತಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಲ್ಲಮ ಪ್ರಕಾಶನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.