'ಅನೇಕ'ವು ಪ್ರಕಟಿಸಿದ ಪುಸ್ತಕಗಳಿಗೆ ಶೇ.50% ರಿಯಾಯಿತಿ

Date: 01-11-2019

Location: .


ಸಂಕಥನದ ಮತ್ತೊಂದು ಪ್ರಕಾಶನ‌ ಭಾಗವಾದ 'ಅನೇಕ'ವು ಪ್ರಕಟಿಸಿದ ಪುಸ್ತಕಗಳಿಗೆ ಶೇ.50% ರಿಯಾಯಿತಿ ಘೋಷಿಸಿದೆ. ಈ ಕೊಡುಗೆ ನವೆಂಬರ್ ಒಂದರಿಂದ, ಐದವರವರೆಗೆ ಮಾತ್ರ ಲಭ್ಯವಿದ್ದು ಅಂಚೆ‌ವೆಚ್ಚ ಉಚಿತ.

ಹೂಬುಟ್ಟಿ - ಸಂ : ರಾಜೇಂದ್ರ ಪ್ರಸಾದ್ ₹70
ಅವಳ ಕವಿತೆ - ಎಂ ಎಸ್ ರುದ್ರೇಶ್ವರ ಸ್ವಾಮಿ ₹60
ಲಾವೋನ ಕನಸು - ರಾಜೇಂದ್ರ ಪ್ರಸಾದ್ ₹50
ಕೋವಿ ಮತ್ತು ಕೊಳಲು - ರಾಜೇಂದ್ರ ಪ್ರಸಾದ್ ₹50
ಪ್ರೇತಗಳೆಂದು ಕರೆಯಲು - ಪ್ರತಿಭಾ ನಂದಕುಮಾರ್ ₹50

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...