Date: 06-02-2020
Location: ಕಲಬುರಗಿ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2020, ಫೆಬ್ರವರಿ 6, ಬೆಳಗ್ಗೆ 11 ಗಂಟೆಗೆ ಬಹುರೂಪಿ ಪ್ರಕಟಿಸಿರುವ ‘ಆಜಾದಿ ಕನ್ಹಯ್ಯ, ದಲಿತ ದನಿ ಜಿಗ್ನೇಶ್’ ಕೃತಿ ಬಿಡುಗಡೆಗೊಂಡಿದೆ. ಹಿರಿಯ ಪತ್ರಕರ್ತ, ಚಿಂತಕ ಸನತ್ ಕುಮಾರ್ ಬೆಳಗಲಿ ಅವರು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ. ಫೇಸ್ ಬುಕ್ ಪುಸ್ತಕದಂಗಡಿ ಮಳಿಗೆಯಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿದ್ದು, ಕಾರ್ಯಕ್ರಮದಲ್ಲಿ ಕವಿ ರಾಜಕುಮಾರ ಮಡಿವಾಳರ ಸೇರಿದಂತೆ ಹಲವು ಗೆಳೆಯರು ಭಾಗಿಯಾಗಿದ್ದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...
ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...
ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...
©2024 Book Brahma Private Limited.