Date: 23-02-2020
Location: ಬಾಗಲಕೋಟೆ
ಹಾಣಾದಿ ಕಾದಂಬರಿಯ ವಿಷಯ ವಸ್ತು-ಸಂವೇದನೆ-ರಚನೆ ಕುರಿತು ಬಾಲಕೋಟೆಯ ನವನಗರ ಗಾರ್ಡೆನ್ನಿನಲ್ಲಿ ಸಂವಾದ ಕಾರ್ಯಕ್ರಮ ಜರುಗಿತು. ಹಲವಾರು ಯುವ ಹಾಗೂ ಹಿರಿಯ ಲೇಖಕರು ‘ಹಾಣಾದಿ’ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ನಂತರ ಕೃತಿ ಕರ್ತೃ ಕಪಿಲ ಪಿ. ಹುಮಾನಬಾದೆ ಅವರಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದಕ್ಕೆ ತುಸು ಬಿಸಿ ಏರ್ಪಟ್ಟಿತು. ಪುಸ್ತಕದ ಕುರಿತು ಗಂಭೀರ ಚರ್ಚೆ ನಡೆದವು. ಅನಿಲ್ ಗುನ್ನಾಪುರ, ಸಾಹಿತಿಗಳಾದ ಪ್ರಕಾಶ ಡಂಗಿ, ವಿನಯ್ ನಂದಿಹಾಳ್, ಬಿಜಾಪುರ ಹಿರಿಯ ವಿಮರ್ಶಕರು ಮನು ಪತ್ತಾರ್, ವರ್ಷ ಲಾಯಿಗುಂದಿ, ಗುರು ಗಾಣಿಗೇರ, ಮಹಾಂತೇಶ, ಸಾಬಣ್ಣ ಕೆಂಚನೂರ ಮತ್ತಿತರ ಸಾಹಿತ್ಯಾಸಕ್ತರು ‘ಹಾಣಾದಿ’ಯ ಕೆಲವು ಸಾಲುಗಳನ್ನು ಓದಿ, ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.