ಬಸವರಾಜು ಮೇಗಲಕೇರಿ ಅವರ 'ಅವರಿವರು' ಪುಸ್ತಕ ಲೋಕಾರ್ಪಣೆ

Date: 05-07-2020

Location: ಬೆಂಗಳೂರು


ಲೇಖಕ ಬಸವರಾಜು ಮೇಗಲಕೇರಿ ಅವರ 'ಅವರಿವರು' ಕೃತಿ ಲೋಕಾರ್ಪಣೆ ಕಂಡಿತು. ಕಾಳೇಗೌಡ ನಾಗವಾರ ಅವರು ಕೃತಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಲೇಖಕರಾದ ಜಗದೀಶ್ ಕೊಪ್ಪ, ಚಿನ್ನಸ್ವಾಮಿ ವಡ್ಡಗೆರೆ, ಬಿ. ಚಂದ್ರೇಗೌಡ, ಕೆ. ಪಿ. ಸುರೇಶ್, ಯು. ಎಸ್. ಮಹೇಶ್, ಸ್ವಾಮಿ ಆನಂದ್, ರಾಘವೇಂದ್ರ ಅಪುರ, ರೇಣುಕಾರಾಧ್ಯ ಎಚ್‌. ಎಸ್. ಹಾಗೂ ಕೃತಿಕಾರ ಬಸವರಾಜು ಮೇಗಲಕೇರಿ ಅವರು ಉಪಸ್ಥಿತರಿದ್ದರು.  

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...