Date: 05-07-2020
Location: ಬೆಂಗಳೂರು
ಲೇಖಕ ಬಸವರಾಜು ಮೇಗಲಕೇರಿ ಅವರ 'ಅವರಿವರು' ಕೃತಿ ಲೋಕಾರ್ಪಣೆ ಕಂಡಿತು. ಕಾಳೇಗೌಡ ನಾಗವಾರ ಅವರು ಕೃತಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಲೇಖಕರಾದ ಜಗದೀಶ್ ಕೊಪ್ಪ, ಚಿನ್ನಸ್ವಾಮಿ ವಡ್ಡಗೆರೆ, ಬಿ. ಚಂದ್ರೇಗೌಡ, ಕೆ. ಪಿ. ಸುರೇಶ್, ಯು. ಎಸ್. ಮಹೇಶ್, ಸ್ವಾಮಿ ಆನಂದ್, ರಾಘವೇಂದ್ರ ಅಪುರ, ರೇಣುಕಾರಾಧ್ಯ ಎಚ್. ಎಸ್. ಹಾಗೂ ಕೃತಿಕಾರ ಬಸವರಾಜು ಮೇಗಲಕೇರಿ ಅವರು ಉಪಸ್ಥಿತರಿದ್ದರು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.