Date: 21-05-2020
Location: ಬೆಂಗಳೂರು
ಬೆಳಕು ಸಂಸ್ಥೆಯು ಬರಹಗಾರರಿಗೆಂದು ‘ಅಂತರ್ಜಾಲದ ಲೇಖನ ರಚನೆ ಸ್ಪರ್ಧೆ’ ಆಯೋಜಿಸಿದೆ.
ಲೇಖನದ ವಿಷಯ : ಜೀವನದಲ್ಲಿ ಕಲಿತ ಪಾಠ.
ದಿನಾಂಕ 20/05/2020 ರಿಂದ 24/05/2020 ಒಳಗೆ ನಿಮ್ಮ ಲೇಖನವನ್ನು ಕೆಳಗೆ ನೀಡಿರುವ ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ. ಲೇಖನ ಬರೆಯುವದಕ್ಕೆ ಸಾಲುಗಳ ಮಿತಿ ಇರುವುದಿಲ್ಲ. ಲೇಖನ ಟೈಪ್ ಮಾಡಿ ಕಳಿಸಿ ಅಥವಾ ಪಿಡಿಎಫ್ ಮಾದರಿಯಲ್ಲಿ ಕಳಿಸಬಹುದು. ಹಾಗೆ ಬೆಳಕಿನ ಲೇಖನ ರಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಈ ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9035996070
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.