Date: 30-07-2020
Location: ಬುಕ್ ಬ್ರಹ್ಮ
ಬುಕ್ ಬ್ರಹ್ಮವು ಅಂಕಿತ ಪುಸ್ತಕ ಸಹಯೋಗದಲ್ಲಿ ಆಯೋಜಿಸಿದ್ದ ‘ಜನ ಮೆಚ್ಚಿದ ಕತಾ’ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ವಿಜೇತರ ವಿವರ ಈ ಕೆಳಗಿನಂತಿದೆ.
ರವಿಶಂಕರ ಪಾಟೀಲ ಅವರ ನದೀಮುಖ ಕತೆಗೆ ಪ್ರಥಮ ಬಹುಮಾನ ಸಂದಿದ್ದು ಅವರಿಗೆ ಬುಕ್ ಬ್ರಹ್ಮದಿಂದ ‘ಜನ ಮೆಚ್ಚಿದ ಕತೆ’ ಸರ್ಟಿಫಿಕೇಟ್ ಹಾಗೂ ಒಂದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು. ಪ್ರವೀಣ್ ಕುಮಾರ್ ಜಿ. ಅವರ ‘ಮುಚ್ಚಿದ ಬಾಗಿಲು’ ಕತೆಗೆ, ಅನಂತ ಅವರ `ಸಂಕ್ರಾಂತಿ ಸಂಹಾರ' ಕತೆಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಸಂದಿದೆ. ಇವರಿಗೆ ಬುಕ್ ಬ್ರಹ್ಮದಿಂದ ‘ಜನ ಮೆಚ್ಚಿದ ಕತೆ’ ಸರ್ಟಿಫಿಕೇಟ್ ನೀಡಲಾಗುತ್ತದೆ.
ಮುಚ್ಚಿದ ಬಾಗಿಲು ಕತೆ ಓದಲು ಇಲ್ಲಿ ಕ್ಲಿಕ್ ಮಾಡಿ
ಸಂಕ್ರಾಂತಿ ಸಂಹಾರ ಕತೆ ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...
ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...
©2024 Book Brahma Private Limited.