ಬುಕ್ ಬ್ರಹ್ಮ : ನನ್ನ ಮೆಚ್ಚಿನ ಪುಸ್ತಕ, ಜನ ಮೆಚ್ಚಿದ ಕತೆ ಸ್ಪರ್ಧಾ ಫಲಿತಾಂಶ ಪ್ರಕಟ

Date: 05-04-2021

Location: ಬೆಂಗಳೂರು


2021 ರ ಮಾರ್ಚ್ ತಿಂಗಳ ‘ಜನ ಮೆಚ್ಚಿದ ಕತೆ’ ಹಾಗೂ ‘ನನ್ನ ಮೆಚ್ಚಿನ ಪುಸ್ತಕ’ಸ್ಪರ್ಧೆಯ ಫಲಿತಾಂಶಗಳನ್ನು ಬುಕ್ ಬ್ರಹ್ಮ ಪ್ರಕಟಿಸಿದೆ. ಕಥೆಗಾರ ಬೇಲೂರು ರಘುನಂದನ ಅವರು ತೀರ್ಪುಗಾರರಾಗಿದ್ದರು. ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ;

ನನ್ನ ಮೆಚ್ಚಿದ ಕತೆ ಸ್ಪರ್ಧೆ ವಿಜೇತರು

ಪ್ರಥಮ : ಮಂಜುನಾಥ ಹಿಲಿಯಾಣ- ರಾ(ಆ)ಸೆ..!
ದ್ವಿತೀಯ : ಸಂಗನಗೌಡ ಹಿರೇಗೌಡ- ನುಗಿಸಿಕೊಟ್ಟವರು

‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧೆಯ ವಿಜೇತರು

ಪ್ರಥಮ : ಜಯಶ್ರೀ ದೇಶಪಾಂಡೆ- 'ಗಾನ್ ವಿತ್ ದ ವಿಂಡ್ ' ಕಾದಂಬರಿ
ದ್ವಿತೀಯ : ಆರ್. ಸುಮ- ಸರಸಮ್ಮನ ಸಮಾಧಿ,

ಪ್ರಥಮ ಬಹುಮಾನ ಪಡೆದ ವಿಜೇತರಿಗೆ ಒಂದು ಸಾವಿರ ರೂ ಮೌಲ್ಯದ ಪುಸ್ತಕಗಳ ಜೊತೆ ಪ್ರಮಾಣ ಪತ್ರ ಮತ್ತು 2ನೇ ಬಹುಮಾನಿತರಿಗೆ ಬುಕ್‌ಬ್ರಹ್ಮದಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...