Date: 05-04-2021
Location: ಬೆಂಗಳೂರು
2021 ರ ಮಾರ್ಚ್ ತಿಂಗಳ ‘ಜನ ಮೆಚ್ಚಿದ ಕತೆ’ ಹಾಗೂ ‘ನನ್ನ ಮೆಚ್ಚಿನ ಪುಸ್ತಕ’ಸ್ಪರ್ಧೆಯ ಫಲಿತಾಂಶಗಳನ್ನು ಬುಕ್ ಬ್ರಹ್ಮ ಪ್ರಕಟಿಸಿದೆ. ಕಥೆಗಾರ ಬೇಲೂರು ರಘುನಂದನ ಅವರು ತೀರ್ಪುಗಾರರಾಗಿದ್ದರು. ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ;
ನನ್ನ ಮೆಚ್ಚಿದ ಕತೆ ಸ್ಪರ್ಧೆ ವಿಜೇತರು
ಪ್ರಥಮ : ಮಂಜುನಾಥ ಹಿಲಿಯಾಣ- ರಾ(ಆ)ಸೆ..!
ದ್ವಿತೀಯ : ಸಂಗನಗೌಡ ಹಿರೇಗೌಡ- ನುಗಿಸಿಕೊಟ್ಟವರು
‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧೆಯ ವಿಜೇತರು
ಪ್ರಥಮ : ಜಯಶ್ರೀ ದೇಶಪಾಂಡೆ- 'ಗಾನ್ ವಿತ್ ದ ವಿಂಡ್ ' ಕಾದಂಬರಿ
ದ್ವಿತೀಯ : ಆರ್. ಸುಮ- ಸರಸಮ್ಮನ ಸಮಾಧಿ,
ಪ್ರಥಮ ಬಹುಮಾನ ಪಡೆದ ವಿಜೇತರಿಗೆ ಒಂದು ಸಾವಿರ ರೂ ಮೌಲ್ಯದ ಪುಸ್ತಕಗಳ ಜೊತೆ ಪ್ರಮಾಣ ಪತ್ರ ಮತ್ತು 2ನೇ ಬಹುಮಾನಿತರಿಗೆ ಬುಕ್ಬ್ರಹ್ಮದಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು.
ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...
ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...
©2024 Book Brahma Private Limited.