ಸಿನಿಮಾ ಬರಹಗಾರರಾಗಲು ಉತ್ತಮ ಅವಕಾಶ

Date: 03-10-2022

Location: ಬೆಂಗಳೂರು


ಸಿನಿಮಾ ಕಥೆ ಬರೆಯಬೇಂಕೆಂಬ ಕನಸು,ಮಹದಾಸೆ ಅನೇಕರಿಗಿರುತ್ತದೆ. ಅಂಥವರಿಗಾಗಿಯೇ ಅನುಪ್ ಬಂಡಾರಿ ಸಿನಿಮಾ(ABC) ಸಂಸ್ಥೆಯು ಉತ್ತಮ ಅವಕಾಶವೊಂದನ್ನು ತೆರೆದಿರಿಸಿದೆ. ರಂಗಿತರಂಗ, ರಾಜರಥ, ವಿಕ್ರಾತ್ ರೋಣ ನಿರ್ದೇಶಕನ ಕೈಕೆಳಗೆ ಕೆಲಸ ಮಾಡುವ ಸದವಕಾಶ ಇದಾಗಿದೆ.

ಫನ್ ಆಕ್ಷನ್ ನ ಥೀಮ್ ಹೊಂದಿರುವ ಎರಡು ಪುಟದ ಕಥೆ ಬರೆಯುವಂತೆ ABC ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಕೀ ಸಿಚುವೇಶನ್ ನ್ನು ಸಹ ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ಎರಡು ಪುಟಗಳ ಕಥೆ ಹೆಣೆದು ಅಕ್ಟೋಬರ್ 10ರ ಒಳಗೆ anupbhandaricinemas@gmail.com ಗೆ ಕಳಿಸುವಂತೆ ಅನುಪ್ ಬಂಡಾರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಥೆಯ ಎಳೆ ಇಂತಿದೆ "ಒಬ್ಬ ಹುಡುಗ ಮತ್ತು ಒಬ್ಬಳು ಹುಡುಗಿ ತಮ್ಮ ಸ್ನೇಹಿತನ ತಂದೆಯ ಅಂತಿಮ ಸಂಸ್ಕಾರದ ದಿನ ಭೇಟಿಯಾಗುತ್ತಾರೆ. ಪರಿಚಯ ಆಕರ್ಷಣೆಯೆಡೆಗೆ ತಿರುಗುವಷ್ಟರಲ್ಲಿ ಸ್ನೇಹಿತನ ತಂದೆಯ ಶವ ನಾಪತ್ತೆ ಆಗಿರುತ್ತದೆ".

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...