Date: 15-10-2021
Location: ವಿಜಯಪುರ
ಸಾಹಿತ್ಯದ ಮೂರು ವಿಭಾಗದಲ್ಲಿ ಪುಸ್ತಕ ಪ್ರಶಸ್ತಿಗೆ ಕರೆ ನೀಡಿದ್ದು, ಪ್ರತಿ ವಿಭಾಗಕ್ಕೆ 10 ಸಾವಿರ ರೂಪಾಯಿ ಬಹುಮಾನವನ್ನೂ ವಿಜಯಪುರದ ಕರ್ನಾಟಕ ಪುಸ್ತಕ ಪರಿಷತ್ತು ನಿಗದಿಪಡಿಸಿದೆ. 2020ರಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ಪುಸ್ತಕವನ್ನಾದರೂ (3 ಪ್ರತಿಗಳು) ಪುಸ್ತಕ ಪ್ರಶಸ್ತಿಗೆ ಕಳುಹಿಸಿಕೊಡಬಹುದು. ಆದರೆ ಕೃತಿಗಳನ್ನು ಕಳುಹಿಸುವ ಮುನ್ನ ಗಮನಿಸಬೇಕಿರುವ ಅಂಶವೆಂದರೆ ಸಂಪಾದಿತ ಕೃತಿ, ಪಿಎಚ್ ಡಿ ಪ್ರಬಂಧ ಇಲ್ಲವೇ ಸ್ಮರಣ ಸಂಚಿಕೆಗಳನ್ನು ಈ ಪ್ರಶಸ್ತಿಗಾಗಿ ಕಳುಹಿಸುವಂತಿಲ್ಲ.
ಕೃತಿಗಳು ತಲುಪಲು ಕೊನೆಯ ದಿನಾಂಕ; ಅಕ್ಟೋಬರ್ 25, 2021
ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ಶಂಕರ್ ಬೈಚಬಾಳ, ‘ವಚನ’, ರಾಜಾಜಿನಗರ, ಕೆ ಇ ಬಿ ಹಿಂದುಗಡೆ, ವಿಜಯಪುರ - 586109
ಮೊಬೈಲ್ - 9448751980, 9740560993
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...
©2024 Book Brahma Private Limited.