Date: 23-09-2021
Location: ಬೆಂಗಳೂರು
ವಿಜಯಪುರದ ಕನ್ನಡ ಪುಸ್ತಕ ಪರಿಷತ್ತಿನ ಅಡಿಯಲ್ಲಿ ಕರ್ನಾಟಕ ಸರ್ಕಾರದ ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಿಲಿಟ್ ಪದವೀಧರ ಪ್ರೊ. ಸಿದ್ದಣ್ಣ ಬಿ.ಉತ್ನಾಳ ಅವರ ಹೆಸರಿನಿಂದ ಕೊಡಮಾಡುವ "ಡಾ.ಸಿದ್ದಣ್ಣ ಉತ್ಪಾಳ” ಪುಸ್ತಕ ಪ್ರಶಸ್ತಿಗೆ, ರಾಜ್ಯದ ಬರಹಗಾರರಿಂದ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಮೂರು ಕೃತಿಗಳಿಗೆ ಪ್ರಶಸ್ತಿಯು ತಲಾ ಮತ್ತು ಸಾವಿರದಂತೆ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಒಳಗೊಂಡಿರುತ್ತದೆ. 2020ನೇ ವರ್ಷದಲ್ಲಿ ಮುದ್ರಣಗೊಂಡ ಯಾವುದೇ ಪ್ರಕಾರದ ಪ್ರಶ್ನೆಗಳ ಮೂರು ಪ್ರತಿಗಳ ಜೊತೆಗೆ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು 2021ನೇ ಅಕ್ಟೋಬರ್ 25 ಕೊನೆಯ ದಿನವಾಗಿದೆ.
ಸಂಪರ್ಕ ವಿಳಾಸ :
ಶಂಕರ ಬೈಚಬಾಳ
‘ವಚನ’, ರಾಜಾಜಿನಗರ
ಕೆ ಇ ಬಿ ಹಿಂದುಗಡೆ,
ವಿಜಯಪುರ - 586109
ಮೊಬೈಲ್ 9448751980, 9740560993
ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...
ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...
ʻಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...
©2024 Book Brahma Private Limited.