Date: 13-01-2022
Location: ಬೆಂಗಳೂರು
ಮಾಜಿ ಐ.ಎಫ್.ಎಸ್ ಅಧಿಕಾರಿ ಹಾಗೂ ಹಿರಿಯರಾದ ಕೆ.ವಿ.ಲಕ್ಷ್ಮಣ ಮೂರ್ತಿ ಅವರ ಚೊಚ್ಚಲ ಕೃತಿ ‘ಶ್ರೀ ಮಾತಾ ವೈಷ್ಣೋದೇವಿ’ ಪ್ರವಾಸ ಕಥನವು ಬನ್ನೇರುಘಟ್ಟ ರಸ್ತೆಯ ಹುಳಿಮಾವುವಿನ ಶ್ರೀ ವೈಷ್ಣೋದೇವಿ ಅಮ್ಮ ದೇವಸ್ಥಾನದಲ್ಲಿ 2021ರ ಡಿಸೆಂಬರ್ ಅಂತ್ಯದಲ್ಲಿ ಲೋಕಾರ್ಪಣೆ ಆಗಿದ್ದು, ಈ ದಿನ ಕೃತಿಯ ಮೂರನೇ ಆವೃತ್ತಿಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
‘ಶ್ರೀ ಮಾತಾ ವೈಷ್ಣೋದೇವಿ’ಯ ಮೂರನೇ ಮುದ್ರಣದ ಆವೃತ್ತಿಯನ್ನು ಚಿಂತಕ, ಸೆಲ್ಕೋ ಸಂಸ್ಥೆಯ ಸಿ.ಇ.ಒ ಮೋಹನ್ ಭಾಸ್ಕರ ಹೆಗಡೆ ಅವರು ನಾಡಿನ ಹಿರಿಯ ಪತ್ರಕರ್ತರರಾದ ಪಿ.ಆರ್.ಭಾಸ್ಕರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಕೃತಿಯ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಕರ್ರಿಸ್ವಾಮಿ,ಯುವ ಕಥೆಗಾರ ಪ್ರಮೋದ್ ಹೆಗಡೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...
ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...
ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...
©2024 Book Brahma Private Limited.